🔰ಸಾಮಾನ್ಯ ಜ್ಞಾನ
🍀1971 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ ಯಾರು?
ಉತ್ತರ:- ಇಂದಿರಾ ಗಾಂಧಿ
🍀 World Trade Organisationನ ಕೇಂದ್ರ ಕಛೇರಿ ಎಲ್ಲಿದೆ.?
ಉತ್ತರ:- Geneva
🍀ರೋಗನಿರೋಧಕ ಶಾಸ್ತ್ರದ ಪಿತಾಮಹ ಯಾರು?
ಉತ್ತರ:- Edward Jenner
🍀'ಎನ್ ಪ್ಯಾಸೆಂಟ್'(En Passant)ಯಾವ ಆಟಕ್ಕೆ ಸಂಬಂಧಿಸಿದೆ?
ಉತ್ತರ:- ಚೆಸ್
🍀ಸ್ವತಂತ್ರ ಭಾರತದ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?
ಉತ್ತರ:- ಪಿಂಗಲಿ ವೆಂಕಯ್ಯ
🍀'ಗಂಗೌರ್' ಯಾವ ರಾಜ್ಯದ ಹಬ್ಬ?
ಉತ್ತರ:-: ರಾಜಸ್ಥಾನ
🍀ಹಣದುಬ್ಬರವನ್ನು ಅಳೆಯಲಾಗುತ್ತದೆ-
ಉತ್ತರ:- ಗ್ರಾಹಕ ಬೆಲೆ ಸೂಚ್ಯಂಕ(Consumer Price Index)
🍀ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ
ಉತ್ತರ:- ಮುಂಬೈ
🍀NITI ಆಯೋಗ ಇದರ ಸಂಕ್ಷಿಪ್ತ ರೂಪವಾಗಿದೆ
ಉತ್ತರ:- National Institution for Transforming India
🌺Note
🔥ಭಾರತ ದೇಶದ ಜೊತೆ ಪ್ರಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ ಯಾವುದು?
- "ಪೋರ್ಚುಗಲ್"
🔥ಅಕ್ಬರನ ಆಸ್ಥಾನದ ನವರತ್ನರಲ್ಲಿ ಒಬ್ಬರಾದ ತಾನ್ ಸೇನ್ ಯಾವ ಕಲೆಯ ವಿದ್ವಾಂಸನಾಗಿದ್ದನು?
- "ಸಂಗೀತ"
🔥ವಿಜಯನಗರಕ್ಕೆ ಭೇಟಿ ಕೊಟ್ಟ ನಿಕಲೋಕಾಂಟಿಯು?
- "ಇಟಾಲಿಯನ್ ಪ್ರವಾಸಿ"
🌺Note
🔥ಹಿಂದುಳಿದ ವರ್ಗಗಳಿಗೆ ಸರ್ಕಾರಿ ಸೇವೆಯಲ್ಲಿ ಮೀಸಲಾತಿ ಮೊಟ್ಟಮೊದಲು ಒದಗಿಸಿಕೊಟ್ಟ ದಕ್ಷಿಣ ಭಾರತದ ಸಂಸ್ಥಾನ ಯಾವುದು?
- "ಮೈಸೂರು"
🔥ಕೃಷ್ಣದೇವರಾಯನ ರಾಜಗುರು ಯಾರು?
- "ವ್ಯಾಸರಾಜ"
🔥ತಾಳಿಕೋಟೆ ಕದನ ನಡೆದಿದ್ದು ಯಾರ ನಡುವೆ?
- ಬಹುಮನಿ ಸುಲ್ತಾನರು
& ವಿಜಯನಗರ ಸಾಮ್ರಾಜ್ಯದವರು
🌺Note
🔥ಪ್ರಪಂಚದಾದ್ಯಂತ ಚಲಾವಣೆಯಲ್ಲಿದ್ದ ವಿಜಯನಗರದ ನಾಣ್ಯಗಳನ್ನು ಏನೆಂದು ಕರೆಯುತ್ತಿದ್ದರು?
- "ವರಾಹ ಅಥವಾ ಪಗೋಡ"
🔥ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ?
- ಜನಪ್ರತಿ ನಿಧಿ ಸರ್ಕಾರಕ್ಕಾಗಿ ಚಳುವಳಿ
🔥1946 ರಲ್ಲಿ ಕರ್ನಾಟಕ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು?
- "ಮುಂಬೈ"
🌳ಸಾಮಾನ್ಯ ಜ್ಞಾನ
🍀 ವಿಶ್ವ ಹವಾಮಾನ ಸಂಸ್ಥೆಯ ಕೇಂದ್ರ ಕಛೇರಿ ಎಲ್ಲಿದೆ.?
ಉತ್ತರ:- ಜಿನೀವಾ, ಸ್ವಿಟ್ಜರ್ಲೆಂಡ್
🍀 UNDPನ ಕೇಂದ್ರ ಕಛೇರಿ ಎಲ್ಲಿದೆ..?
ಉತ್ತರ:- ನ್ಯೂಯಾರ್ಕ್ USA
🍀ಸಂವಿಧಾನದ 10 ನೇ ಶೆಡ್ಯೂಲ್ ಸಂಬಂಧಿಸಿದೆ
ಉತ್ತರ:- ಪಕ್ಷಾಂತರ-ವಿರೋಧಿ ಕಾನೂನು
🍀ಭಾರತೀಯ ಚಲನಚಿತ್ರದ "ಶೋ ಮ್ಯಾನ್" ಎಂದು ಯಾರು ಕರೆಯುತ್ತಾರೆ?
ಉತ್ತರ:- ರಾಜ್ ಕಪೂರ್
🍀ಭಾರತದಲ್ಲಿ ಮೊದಲ 3D ಚಲನಚಿತ್ರ ಯಾವುದು?
ಉತ್ತರ:- My Dear Kuttichathan
🍀 ಕೇನ್ಸ್ ಚಲನಚಿತ್ರೋತ್ಸವವು ಪ್ರತಿ ವರ್ಷ ___ ನಲ್ಲಿ ನಡೆಯುತ್ತದೆ.
ಉತ್ತರ:- ಫ್ರಾನ್ಸ್
🍀"Romancing with Life"ಯಾರ ಆತ್ಮಚರಿತ್ರೆ?
ಉತ್ತರ:- Rajesh Khanna
🍀ಭಾರತೀಯ ಚಿತ್ರರಂಗದ ಪಿತಾಮಹ ಎಂದು ಯಾರು ಕರೆಯುತ್ತಾರೆ?
ಉತ್ತರ:- Dhundiraj Govind Phalke
🍀ಯಾವ ಹಿಂದಿ ಚಲನಚಿತ್ರವು ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ?
ಉತ್ತರ:- Mirza Ghalib
🍀ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ನಟಿ ಯಾರು?
ಉತ್ತರ:- ನರ್ಗಿಸ್ ದತ್
🔥ದಖನ್ನಿನಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶ ಯಾವುದು?
- "ಶಾತವಾಹನರು"
🔥ಮೇಲುಕೋಟೆಯು ಯಾವ ಸೈದ್ಧಾಂತಿಕ ತತ್ವದ ಕೇಂದ್ರವಾಗಿದೆ?
- "ವಿಶಿಷ್ಟಾದ್ವೈತ ಸಿದ್ಧಾಂತ"
🔥ಮೈಸೂರು ಸಂಸ್ಥಾನದಲ್ಲಿ ಯಾವ ದಿವಾನರ ಕಾಲದಲ್ಲಿ ಪ್ರತಿನಿಧಿ ಸಭೆ ಸ್ಥಾಪಿತಗೊಂಡಡಿತು?
- "ರಂಗಾಚಾರ್ಲು"
🪴ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿದೆ?
- "ರಾಜ್ಯ ನಿರ್ದೇಶಕ ತತ್ವಗಳ ಮೌಲ್ಯ"
🪴ಭಾಷೆಗಳ ಆಧಾರದ ಮೇಲೆ ಭಾರತೀಯ ರಾಜ್ಯಗಳ ಪುನರ್ವಿಂಗಡಣೆ ಆದದ್ದು ಯಾವಾಗ?
- 1956
🪴ಭಾರತ ಸಂವಿಧಾನ ರಚನಾ ಸಭೆಯಲ್ಲಿ ಕೇಂದ್ರ ಸಂವಿಧಾನ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
- "ಜವಾಹರ್ಲಾಲ್ ನೆಹರು"
🪴ರಾಜ್ಯಪಾಲರ ಕಾಲಾನಂತರ ಆ ಹುದ್ದೆಯನ್ನು ಯಾರು ನಿರ್ವಹಿಸುವರು
- ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು
🪴ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
- "26 ನವೆಂಬರ್ 2015"
🪴ಭಾರತ ಸಂವಿಧಾನ ರಚನೆಯ ಕರಡು ಸಮಿತಿ ರಚನೆಯಾಗಿದ್ದು ಯಾವಾಗ?
- "29 ಆಗಸ್ಟ್ 1947"
No comments:
Post a Comment
If You Have any Doubts, let me Comment Here