JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, March 15, 2025

General knowledge Question and Answers

  Jnyanabhandar       Saturday, March 15, 2025
General knowledge Question and Answers 

🍃ಯಾವ ದೇಶವು 2027 ರ FIFA ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುತ್ತದೆ?
ಉತ್ತರ :- ಬ್ರೆಜಿಲ್
🍃2025ರ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ ಯಾವ ರಾಜ್ಯದಲ್ಲಿ ನಡೆಯಲಿದೆ.?
ಉತ್ತರ :- ಹರಿಯಾಣ
🍃ಭಾರತದ ಮೊದಲ ಬೃಹತ್ ನೌಕಾದಳವನ್ನು ಯಾವ ಅರಸನು ಕಟ್ಟಿದನು.?
ಉತ್ತರ :- ರಾಜೇಂದ್ರ ಚೋಳ -1
🍃ಯಾಂತ್ರಿಕ ಮನುಷ್ಯ, ಯಾಂತ್ರಿಕ ಆನೆ,ಯಾಂತ್ರಿಕ ಹಾರುವ ಹಕ್ಕಿ ಇತ್ಯಾದಿಗಳನ್ನು ವಿವರಿಸುವ ಭಾರತೀಯ ಗ್ರಂಥ ಯಾವುದು.?
ಉತ್ತರ :- ಸಮರಾಂಗಣ ಸೂತ್ರಧಾರ
🍃ಯಾವ ಧಾತುವು ಸ್ವಾಭಾವಿಕವಾಗಿ ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ.?
ಉತ್ತರ :- ಥೋರಿಯಮ್
🍃ಭಾರತದಲ್ಲಿ ಇಂದಿಗೂ ಜನವಸತಿ ಇರುವ ಅತ್ಯಂತ ಪ್ರಾಚೀನ ಕೋಟೆ ಯಾವುದು.?
ಉತ್ತರ :- ಜೈಸಲ್ಮೇರ್

🍂'ನಾಟ್ಯ ನೆನಪುಗಳು' - ಯಾರ ಆತ್ಮಕಥೆ.?
ಉತ್ತರ :- ಶ್ರೀರಂಗ
🍂'ನೆನಪಿನ ಗಣಿಯಿಂದ' - ಯಾರ ಆತ್ಮಕಥೆ.?
ಉತ್ತರ :-ಎಂ. ಗೋಪಾಲಕೃಷ್ಣ ಅಡಿಗ
🍂ಕನ್ನಡದ 'ಅಭಿನವ ಕಾಳಿದಾಸ' ಯಾರು.?
ಉತ್ತರ :-ಬಸವಪ್ಪ ಶಾಸ್ತ್ರಿ
🍂'ನಿ:ಕಳಂಕ ಮಲ್ಲಿಕಾರ್ಜುನ' - ಯಾರ ಅಂಕಿತನಾಮ.?
ಉತ್ತರ :-ಮೋಳಿಗೆ ಮಾರಯ್ಯ
🍂ಕನ್ನಡದ 'ಚಲಿಸುವ ನಿಘಂಟು' ಯಾವ ಕವಿಯ ಅನ್ವರ್ಥನಾಮ.?
ಉತ್ತರ :-ಡಿ.ಎಲ್. ನರಸಿಂಹಚಾರ್
🍂'ಅಭಿನವ ಬೋಜರಾಜ' - ಯಾವ ಅರಸನ ಅನ್ವರ್ಥನಾಮ.?
ಉತ್ತರ :-ಮುಮ್ಮಡಿ ಕೃಷ್ಣರಾಜ ಒಡೆಯರ್
🍂ಕ್ರಿ.ಶ.1145 ರಲ್ಲಿ "ಅಭಿದಾನ ವಾಸ್ತುಕೋಶ" ಎಂಬ ನಿಘಂಟನ್ನು ಯಾರು ಬರೆದರು.?
ಉತ್ತರ :-ನಾಗವರ್ಮ-೨

🪴ಸಾರ್ವಜನಿಕ ಆರೋಗ್ಯ ರಕ್ಷಣೆಯ 9 ನೇ ರಾಷ್ಟ್ರೀಯ ಶೃಂಗಸಭೆಯನ್ನು ಎಲ್ಲಿ ಆಯೋಜಿಸಲಾಯಿತು?
ANS:- ಒಡಿಶಾ
🪴2025 ರ 3 ನೇ SABA ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ದೇಶ ಯಾವುದು?
ANS:- ಭಾರತ
🪴ಇಡುಕ್ಕಿ ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
ANS:- ಕೇರಳ
🪴ಸುದ್ದಿಗಳಲ್ಲಿ ಕಂಡುಬರುತ್ತಿದ್ದ 'Minervarya ghatiborealis'ಯಾವ ಜಾತಿಗೆ ಸೇರಿದೆ?
ANS:- ಕಪ್ಪೆ
🪴ಶಾಲಾ ಮಕ್ಕಳಿಗೆ ಅಪಘಾತ ವಿಮೆ ಒದಗಿಸಲು ಶಿಕ್ಷಾ ಸಂಜೀವನಿ ಬಿಮಾ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
ANS:- ರಾಜಸ್ಥಾನ

🎋ಯಾವ ವಸ್ತುವನ್ನು ನುಂಗಿದರೆ ಮನುಷ್ಯನಿಗೆ ಹಾನಿಕಾರಕ ಎಂದು ಯುರೋಪಿಯನ್ ಒಕ್ಕೂಟ ಘೋಷಿಸಿತು?
ಉತ್ತರ :- ಕೆಫೀನ್
🎋'ಜಲ್-ಥಲ್ -ರಕ್ಷಾ 2025' ಮಿಲಿಟರಿ ವ್ಯಾಯಾವನ್ನು ಎಲ್ಲಿ ನಡೆಸಲಾಯಿತು?
ಉತ್ತರ :-ಗುಜರಾತ್
🎋'ಪಿ- ಎಮ್- ಮಿತ್ರ ಪಾರ್ಕ್'(PM- MITRA Parks)ಯಾವ ವಿಷಯಕ್ಕೆ ಸಂಬಂಧಿಸಿದೆ.?
ಉತ್ತರ :-- ಜವಳಿ ಕೖಗಾರಿಕೆ
🎋ತಾಂತ್ರಿಕ ಶಿಕ್ಷಣವನ್ನು ಪಡೆಯಲು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಯೋಜನೆಯೆಂದರೆ 
ಉತ್ತರ :- PRAGATI
🎋"ತಿಲಕರು ಪೖಸಾ-ಚಂದಾ" ಎಂಬ ಕಾರ್ಯಕ್ರಮವನ್ನು ಯಾವ ಒಂದು ಚಳುವಳಿಯ ಸಂದರ್ಭದಲ್ಲಿ ಆರಂಭಿಸಿದರು.?
ಉತ್ತರ :-ಸ್ವದೇಶಿ ಚಳುವಳಿ
🎋'ಬಹಿಷ್ಕಾರ' ಎಂಬ ಪದವನ್ನು ಯಾವ ದೇಶದ ಸ್ವಾತಂತ್ರ ಹೋರಾಟಗಾರರು ಮೊದಲ ಬಾರಿ ಬಳಸಿದರು.?
ಉತ್ತರ :- ಐರಿಷ್

🍃ಕನ್ನಡದ ಮೊದಲ ನಾಟಕ 'ಮಿತ್ರಾವಿಂದ ಗೋವಿಂದ'. ಇದರ ಮೂಲ ಯಾವುದು?
ಉತ್ತರ :- ರತ್ನಾವಳಿ
🍃'ಅನುಭವ ಮುಕುರ' ಶೃಂಗಾರ ಸಾಹಿತ್ಯದ ಗಮನೀಯ ಕೃತಿ.ಇದನ್ನು ಯಾರು ಬರೆದರು?
ಉತ್ತರ :- ಜನ್ನ
🍃ಹಲ್ಮಡಿ ಶಾಸನವು ಯಾವ ರೀತಿಯ ಶಾಸನ?
ಉತ್ತರ :-ದಾನ ಶಾಸನ
🍃ಫೆಬ್ರವರಿ 2025ರಲ್ಲಿ ನಿರ್ಣಾಯಕ ಖನಿಜಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಯಾವ ಎರಡು ದೇಶಗಳು 'TRUST' ಉಪಕ್ರಮವನ್ನು ಪ್ರಾರಂಭಿಸಿದವು ?
ಉತ್ತರ :- ಭಾರತ ಮತ್ತು ಅಮೆರಿಕ
🍃'ಹೋರಾಟದ ಹಾದಿ' ಯಾರ ಆತ್ಮಕಥೆ?
ಉತ್ತರ :- ಎಚ್.ನರಸಿಂಹಯ್ಯ
🍃'ದಿನಚರಿಯಿಂದ' ಯಾರ ಆತ್ಮಕಥೆ?
ಉತ್ತರ :- ನಿರಂಜನ

05-03
logoblog

Thanks for reading General knowledge Question and Answers

Previous
« Prev Post

No comments:

Post a Comment

If You Have any Doubts, let me Comment Here