JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, March 8, 2025

General knowledge Question and Answers

  Jnyanabhandar       Saturday, March 8, 2025
General knowledge Question and Answers 

⛳️ʼಪಿಎಂ-ಜನ್‌ಮನ್‌ ಯೋಜನೆʼ ಜಾರಿಗೊಳಿಸುವ ಸಚಿವಾಲಯ ಯಾವುದು ??
ಉತ್ತರ: ಬುಡಕಟ್ಟು ವ್ಯವಹಾರಗಳ ಸಚಿವಾಲಯ
⛳️ಪಂಚೇಶ್ವರ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವ ದೇಶಗಳ ನಡುವಿನ ಯೋಜನೆಯಾಗಿದೆ ??
ಉತ್ತರ: ಭಾರತ ಮತ್ತು ನೇಪಾಳ
⛳️ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (CCPI 2025) ಭಾರತದ ಶ್ರೇಣಿ ಎಷ್ಟು?
ಉತ್ತರ: 10ನೇ ಸ್ಥಾನದಲ್ಲಿದೆ
⛳️ಕರ್ನಾಟಕದ ಪಂಜಾಬ್ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
ಉತ್ತರ: ವಿಜಯಪುರ
⛳️ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ ಯಾವುದಾಗಿತ್ತು?
ಉತ್ತರ: ಶಿರಾ
⛳️ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ?
ಉತ್ತರ: ಮಂಡ್ಯ

🍃'ಅತಿಶಯಧವಳ, ನರಲೋಕಚಂದ್ರ, ಕೃತಕೃತ್ಯಮಲ್ಲವಲ್ಲಭ, ಪರಮಸರಸ್ವತಿ ತೀರ್ಥವತಾರ' - ಇವು ಯಾರ ಬಿರುದುಗಳಾಗಿದ್ದವು..??
ಉತ್ತರ :-ನೃಪತುಂಗ
🍃ಅಚ್ಚಗನ್ನಡದ ಕವಿ ಎಂದು ಹೆಸರಾದವರು ಯಾರು?
ಉತ್ತರ: ಆಂಡಯ್ಯ
🍃'Project Dolphin' ಪ್ರಾರಂಭಿಸಿದ ವರ್ಷ ಯಾವುದು??
ಉತ್ತರ: 2022
🍃1934ರಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಟಾಕಿ ಚಿತ್ರ ಯಾವುದು?
ಉತ್ತರ: ಸತಿ ಸುಲೋಚನಾ
🍃2025ರ ಟೈಮ್ಸ್ ಮ್ಯಾಗಜೀನ್‌ನ "ವರ್ಷದ ಮಹಿಳೆಯರು" ರಲ್ಲಿ ಯಾವ ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ?
ಉತ್ತರ :- Purnima Devi Barman

🍀ಭಾರತ ಸರ್ಕಾರವು 'ಗ್ಲೋಬಲ್ ಒನ್ ಸೆಂಟರ್'ಅನ್ನು ಯಾರಿಗಾಗಿ ಆರಂಭಿಸಲಾಗಿದೆ.?
ಉತ್ತರ :- ಮಹಿಳೆ ಮತ್ತು ಮಕ್ಕಳು
☘ಇತ್ತೀಚಿಗೆ ಯಾವ ರಾಜ್ಯದಲ್ಲಿ 'ಟಂಗಸ್ಟನ್'ಲೋಹ ನಿಕ್ಷೇಪವು ಪತ್ತೆಯಾಗಿದೆ.?
ಉತ್ತರ :- ತಮಿಳುನಾಡು
☘'ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನವನದೋಳ್'ಎಂದು ಫಂಪ ಕವಿ ಯಾವ ದೇಶವನ್ನು ಕುರಿತು ಹೇಳುತ್ತಿದ್ದಾನೆ?
ಉತ್ತರ :- ಬನವಾಸಿದೇಶ
☘ರೇಡಿಯೋಗೆ ಆಕಾಶವಾಣಿ ಎಂದು ಹೆಸರು ನೀಡಿದವರು ಯಾರು?
ಉತ್ತರ:- ಎಮ್.ವಿ.ಗೋಪಾಲಸ್ವಾಮಿ
☘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅಪ್ಪ-ಮಗ ಜೋಡಿ ಯಾವುದು?
ಉತ್ತರ :- ಕುವೆಂಪು-ಪೂರ್ಣಚಂದ್ರ ತೇಜಸ್ವಿ
☘ಇತ್ತೀಚೆಗೆ ಸುದ್ದಿಯಲ್ಲಿರುವ "ಕಚ್ಛಾತೀವು ದ್ವೀಪ''ವು ಯಾವ ದೇಶಗಳ ನಡುವಿನ ಅನಾದಿ ಕಾಲದ ವಿವಾದವಾಗಿದೆ.?
ಉತ್ತರ :-ಭಾರತ ಮತ್ತು ಶ್ರೀಲಂಕಾ

🎋ಬಾಲ ಕಾರ್ಮಿಕರೆಂದರೆ -----ವಯಸ್ಸಿನೊಳಗಿನ ಕೆಲಸ ಮಾಡುತ್ತಿರುವ ಮಕ್ಕಳಾಗಿರುತ್ತಾರೆ.   
ಉತ್ತರ :- 14 ವರ್ಷಗಳ
🎋ಕರ್ನಾಟಕ ಕೃಷಿ ಬೆಲೆ ಆಯೋಗವು ಯಾವ ವರ್ಷ ಸ್ಥಾಪನೆಯಾಯಿತು?
ಉತ್ತರ :- 2014
🎋 'ಗಾಂಧಿ ಗ್ರಾಮ ಪುರಸ್ಕಾರ' ಯೋಜನೆಯು ಆರಂಭವಾದ ವರ್ಷ
ಉತ್ತರ :- 2013-14ನೇ ಸಾಲಿನಲ್ಲಿ
🎋'ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆ ಉದ್ಘಾಟನೆಯಾದ ದಿನಾಂಕ
ಉತ್ತರ :- 2015 ಜುಲೈ 25
🎋ಆಹಾರ ದಾನ, ಔಷಧ ದಾನ, ಗ್ರಂಥ ದಾನ ಮಾಡಿದ ಅಪರೂಪದ ಮಹಿಳೆ ಯಾರು?
ಉತ್ತರ :-ಅತ್ತಿಮಬ್ಬೆ
🎋ಕೇಂದ್ರ ಸರ್ಕಾರವು 2025-26ರಲ್ಲಿ  ಎಷ್ಟು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ತೀರ್ಮಾನಿಸಿದೆ
ಉತ್ತರ :- 10,000 ಕಿಲೋಮೀಟರ್

🍂ಯಾವ ಸಚಿವಾಲಯವು 2025 ರ ಪ್ರಧಾನ ಮಂತ್ರಿ ಯೋಗ ಪ್ರಶಸ್ತಿಗಳನ್ನು ಆಯೋಜಿಸುತ್ತಿದೆ?
ಉತ್ತರ:— ಆಯುಷ್ ಸಚಿವಾಲಯ
🍂ಈ ಕೆಳಗಿನ ಯಾವ ದಿನಾಂಕದಂದು "ವಿಶ್ವ ಸಾಮಾಜಿಕ ನ್ಯಾಯ ದಿನ" ವನ್ನು ಆಚರಿಸಲಾಗುತ್ತದೆ?
ಉತ್ತರ :- 20 ಫೆಬ್ರವರಿ
🍂2025ರ ಮೊದಲ ಮಹಿಳಾ ಶಾಂತಿಪಾಲಕರ ಸಮ್ಮೇಳನ ಎಲ್ಲಿ ನಡೆಯಿತು.?
ಉತ್ತರ :- ನವದೆಹಲಿ
🍂ಭಾರತದ ಮೊದಲ ಲಂಬ ದ್ವಿಮುಖ ಸೌರ ಸ್ಥಾವರವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ :- ನವದೆಹಲಿ
🍂ಇತ್ತೀಚೆಗೆ ಯಾವ ಅರಣ್ಯ ನಿರ್ವಹಣಾ ಯೋಜನೆಗೆ SKOCH ಪ್ರಶಸ್ತಿ ನೀಡಲಾಗಿದೆ?
ಉತ್ತರ :- ನಾಗಾಲ್ಯಾಂಡ್
🍂ಯಾವುದನ್ನು ‘ವುಡ್ ಸ್ಪಿರಿಟ್’(Wood Spirit)ಎಂದು ಕರೆಯಲಾಗುತ್ತದೆ.?
ಉತ್ತರ :- ಮೀಥೈಲ್ ಆಲ್ಕೋಹಾಲ್(Methyl alcohol)
logoblog

Thanks for reading General knowledge Question and Answers

Previous
« Prev Post

No comments:

Post a Comment

If You Have any Doubts, let me Comment Here