JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, February 27, 2025

General knowledge Question and Answers

  Jnyanabhandar       Thursday, February 27, 2025
General knowledge Question and Answers 

🪴'ಠಾಕೂರ ಫೇರೂ' ಅವರನ್ನು ಅಲ್ಲಾವುದ್ದೀನ್ ಖಿಲ್ಜಿ ಯಾವ ಕೆಲಸಕ್ಕಾಗಿ ನೇಮಿಸಿಕೊಂಡಿದ್ದನು.?
ಉತ್ತರ :- ನಾಣ್ಯಠಂಕ ತಜ್ಞ
🪴ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ?
ಉತ್ತರ :- ಮೈಸೂರು
🪴'ಶಾಂತಿದೂತ' ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?
ಉತ್ತರ :-ಲಾಲ್ ಬಹುದ್ದೂರ್ ಶಾಸ್ತ್ರಿ
🪴'ಶಬ್ದಗಾರುಡಿಗ' ಎಂದು ಬಿರುದು
ಹೊಂದಿದ ಕವಿ ಯಾರು?
ಉತ್ತರ :- ದತ್ತಾತ್ರೇಯ ರಾಮಚಂದ್ರ ಬೇಂದ್ರೆ
🪴'ಸ್ಪೆಷಲ್ ಒಲಂಪಿಕ್ ಭಾರತ್'ಯಾರಿಗಾಗಿ ಮೀಸಲಾಗಿರುವ ಸಂಸ್ಥೆ.?
ಉತ್ತರ :- ವಿಕಲ ಚೇತನರಿಗೆ
🪴'ಗಾಜ್ಹಾ' ಯುದ್ಧವು ಯಾವ ದೇಶಗಳ ನಡುವೆ ನಡೆಯುತ್ತಿದೆ.?
ಉತ್ತರ :-ಇಸ್ರೇಲ್ - ಪ್ಯಾಲೆಸ್ತೀನ್
🪴1868 ರಲ್ಲಿ ಬ್ರಿಟಿಷರು ಸ್ಥಾಪಿಸಿದ ಇಲಾಖೆಯು ಭಾರತ ದೇಶದ ಅತ್ಯಂತ ಹಳೆಯ ಸರ್ಕಾರಿ ಇಲಾಖೆಯಾಗಿದೆ. ಅದು ಯಾವುದು.?
ಉತ್ತರ :- ಸರ್ವೆ ಆಫ್ ಇಂಡಿಯಾ
👒ಜಗತ್ತಿನಲ್ಲಿ ಅಡುಗೆಗೆ ಎಳ್ಳೆಣ್ಣೆಯನ್ನು ಯಾವ ದೇಶವು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದೆ.?
ಉತ್ತರ :-ಜಪಾನ್
👒'ಬಸವಲಿಂಗ ಪಟ್ಟದೇವರು' ಇವರಿಗೆ ಯಾವ ಸಾಲಿನಲ್ಲಿ ಬಸವ ರಾಷ್ಟ್ರೀಯ ಪುರಸ್ಕಾರ ನೀಡಲಾಗಿತ್ತು.?
ಉತ್ತರ :-2019-20ನೇ ಸಾಲಿನ
👒ವಿಶ್ವ ಅಂಗಾಂಗ ದಾನ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ.? 
ಉತ್ತರ :- ಆಗಸ್ಟ್ 13
👒'ಉಸ್ತಾದ್ ಯೋಜನೆ' ಯಾವ ಸಮುದಾಯದ ಸಾಂಪ್ರದಾಯಿಕ  ಕಲೆ ಮತ್ತು ತರಬೇತಿಯನ್ನು ನೀಡುವ ಉದ್ದೇಶ ಹೊಂದಿದೆ.?
ಉತ್ತರ :-ಅಲ್ಪಸಂಖ್ಯಾತರಿಗೆ
👒ಈಶಾನ್ಯ ರಾಜ್ಯದ ಮೊಟ್ಟಮೊದ ಬಿದಿರಿನ ಕೈಗಾರಿಕಾ ಉದ್ಯಾನವನವನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ.?
ಉತ್ತರ :- ಅಸ್ಸಾಂ
👒'ಕೊಡವ' ಭಾಷೆಗೆ ಐಚ್ಛಿಕ ಭಾಷೆಯ ಸ್ಥಾನಮಾನವನ್ನು  ನೀಡಿದ ವಿಶ್ವವಿದ್ಯಾಲಯ ಯಾವುದು.?
ಉತ್ತರ :- ಮಂಗಳೂರು ವಿಶ್ವವಿದ್ಯಾಲಯ

🍀ಭಾರತದ ಮೊದಲ ಸಂವಿಧಾನ ಉದ್ಯಾನವನವನ್ನು ಯಾವ ನಗರದಲ್ಲಿ ಅಭಿವೃದ್ಧಿಪಡಿಸಲಾಗಿದೆ? 
ಉತ್ತರ :- ಪುಣೆ
🍀ನಿವೃತ್ತ ಸೈನಿಕರಿಗೆ ಹಾಗೂ ಅವರ ಮನೆಮಂದಿಗೆ ಉದ್ಯೋಗವನ್ನು ನೀಡಲು ಯಾವ 'ಇ-ಕಾಮರ್ಸ್' ಸಂಸ್ಥೆಯು ಮುಂದೆ ಬಂದಿದೆ?
ಉತ್ತರ :- ಅಮೇಜಾನ್ ಇಂಡಿಯಾ
🍀ರಾಮಾಯಣದ ಪ್ರಸಂಗಗಳಿರುವ ನಾಣ್ಯಗಳನ್ನು 'ರಾಮಠಂಕ' ಎನ್ನುವರು. ಭಾರತದಲ್ಲಿ ಮೊದಲ ರಾಮಠಂಕವನ್ನು ಯಾರು ಮುದ್ರಿಸಿದರು?
ಉತ್ತರ :-ವಿಗ್ರಹರಾಜ
🍀೧೩೦೦ ಕಿ.ಮೀ. ಉದ್ದದ ಯಾವ ನದಿಯು ಮಹಾರಾಷ್ಟ್ರ,ಕರ್ನಾಟಕ, ತೆಲಂಗಾಣ ಮತ್ತು ಆಂಧ್ರದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ?
ಉತ್ತರ :- ಕೃಷ್ಣಾ ನದಿ
☘ಈ ವರ್ಷ ದಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕರ್ನಾಟಕವು ಯಾವ ಸ್ತಬ್ದ ಚಿತ್ರವನ್ನು ಪ್ರದರ್ಶಿಸಿತು?
ಉತ್ತರ :- ಲಕ್ಕುಂಡಿ
🍀ಎಳ್ಳಿನ ಹಿತ – ಮಿತ ಸೇವನೆಯಿಂದ ಯಾವ ಖಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ ಎನ್ನಲಾಗಿದೆ?
ಉತ್ತರ :- ರಕ್ತದ ಏರೊತ್ತಡ - ಮಧುಮೇಹ
🪴ರೈತರು ತಮ್ಮ ಕುಂದುಕೊರತೆಗಳನ್ನು ವರದಿ ಮಾಡಲು,ನೀತಿ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಬೆಳೆ ಆರೋಗ್ಯ ಮತ್ತು ಹವಾಮಾನ ಮಾಹಿತಿಯ ಕುರಿತು ನೈಜ-ಸಮಯದ ನವೀಕರಣಗಳನ್ನು ಪಡೆಯಲು ಕೇಂದ್ರೀಕೃತ ವೇದಿಕೆಯನ್ನು ಒದಗಿಸಲು ಈ ಕೆಳಗಿನ ಯಾವ ಪೋರ್ಟಲ್‌ಗಳನ್ನು ಪ್ರಾರಂಭಿಸಲಾಗಿದೆ?
ಉತ್ತರ :- KRISHI RAKSHAK Portal
🪴ಕೃಷ್ಣಾ ನದಿ ನೀರು ನ್ಯಾಯಮಂಡಳಿ ಮಂಡಳಿಯು ಒಂದು -----ಸಂಸ್ಥೆಯಾಗಿದೆ.
ಉತ್ತರ :- ಕಾರ್ಯನಿರ್ವಾಹಕ ಸಂಸ್ಥೆ
🪴ರಾಮನಾಥ್ ಕೋವಿಂದ್ ಅವರ "ಒಂದು ರಾಷ್ಟ್ರ:ಒಂದು ಚುನಾವಣೆ" ಸಮಿತಿಯು ಎಷ್ಟು ಸದಸ್ಯರನ್ನು ಹೊಂದಿದೆ?
ಉತ್ತರ :- 8 ಸದಸ್ಯರನ್ನು
🪴ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು  ನವದೆಹಲಿಯಲ್ಲಿ 'ಆದಿ ಮಹೋತ್ಸವ'ವನ್ನು ಉದ್ಘಾಟಿಸಿದರು.ಇದು ಯಾವುದಕ್ಕೆ ಸಂಬಂಧಿಸಿದೆ?
ಉತ್ತರ :-ರಾಷ್ಟ್ರೀಯ ಬುಡಕಟ್ಟು ಉತ್ಸವ
🪴''ಸುಭದ್ರಾ ಯೋಜನೆ'' - ಯಾವ ರಾಜ್ಯಕ್ಕೆ ಸಂಭಂದಿಸಿದೆ.??
- ಒಡಿಶಾ
🍂ಪಶ್ಚಿಮಾಭಿಮುಖವಾಗಿ ಹರಿಯುವ ಅತ್ಯಂತ ಉದ್ದನೆಯ ಭಾರತದ ನದಿ ಯಾವುದು.?
ಉತ್ತರ :-ನರ್ಮದಾ
🍂ಭಾರತದ ಯಾವ ಭಾಷೆಯು ಅತ್ಯಂತ ಹೆಚ್ಚಿನ ಉಪಭಾಷೆಗಳನ್ನು ಹೊಂದಿದೆ.?
ಉತ್ತರ :- ಹಿಂದಿ
🍂ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ ಯಾರು..?
ಉತ್ತರ: ಯಶೋಧಮ್ಮ ದಾಸಪ್ಪ
🍂ವಿಶ್ವದ ಮೊದಲ ಎತ್ತರದ ಪ್ಯಾರಾ ಕ್ರೀಡಾ ಕೇಂದ್ರ ಎಲ್ಲಿದೆ?
ಉತ್ತರ: ಲೇಹ್, ಲಡಾಖ್
🍂ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2024 ಎಲ್ಲಿ ನಡೆಯಿತು?
ಉತ್ತರ: ಗೋವಾ
🍂ಕರ್ನಾಟಕದಲ್ಲಿ ನೀಲಗಿರಿ ಗಿಡವನ್ನು ಮೊದಲು ಪರಿಚಯಿಸಿದವರು ಯಾರು?
ಉತ್ತರ: ಟಿಪ್ಪು ಸುಲ್ತಾನ
🍂'ಸೊನ್ನೆ'ಯನ್ನು ಮೊದಲ ಬಾರಿಗೆ ಬಳಸಿರುವ ಹಸ್ತಪ್ರತಿಯು ಯಾವುದು.?
ಉತ್ತರ :- ಬಕ್ಷಾಲಿ ಹಸ್ತಪ್ರತಿ
logoblog

Thanks for reading General knowledge Question and Answers

Previous
« Prev Post

No comments:

Post a Comment

If You Have any Doubts, let me Comment Here