JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Monday, February 17, 2025

General Knowledge Question and Answers

  Jnyanabhandar       Monday, February 17, 2025
General Knowledge Question and Answers 


🍂'ಅಕ್ರಮ ಭೂ ಸ್ವಾಧೀನ ನಿಷೇಧ' ಕಾನೂನನ್ನು ಯಾವ ರಾಜ್ಯವು ಜಾರಿಗೊಳಿಸಿದೆ.?
ಉತ್ತರ :- ಗುಜರಾತ್
🍂ಭಾರತದ ಪ್ರಪ್ರಥಮ ಸಂಗೀತ ವಸ್ತು ಸಂಗ್ರಹಾಲಯ ಎಲ್ಲಿ ಆರಂಭವಾಗಿದೆ.?
ಉತ್ತರ :-ತಿರುವೈಯಾರ್,ತಮಿಳುನಾಡು
🍂ಡಿಸೆಂಬರ್ 14,2018ರಂದು "ಮೌಂಟ್ ಎಟ್ನ"ಅಗ್ನಿಪರ್ವತ ಸಿಡಿಯಿತು.ಇದು ಯಾವ ದೇಶದಲ್ಲಿದೆ.?
ಉತ್ತರ:- ಇಟಲಿ
🍂ಓಲಾ ಸಂಸ್ಥೆಯು ಯಾವ ರಾಜ್ಯದೊಡನೆ ವಿದ್ಯುತ್ ಚಾಲಿತ ಸ್ಕೂಟರನ್ನು ತಯಾರಿಸಲು ಕಾರ್ಖಾನೆಯನ್ನು ಸ್ಥಾಪಿಸಲು ಒಡಂಬಡಿಕೆ ಮಾಡಿಕೊಂಡಿದೆ.?
ಉತ್ತರ :-ತಮಿಳುನಾಡು
🍂ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯಾದ 'ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಟ್ರೋಫಿ ' ಯಾರಿಗೆ ದೊರೆಯುತ್ತದೆ.?
ಉತ್ತರ :- ವಿಶ್ವವಿದ್ಯಾನಿಲಯಕ್ಕೆ
🍂ಪ್ರಾಚೀನ ಜಗತ್ತಿನಲ್ಲಿ ಮೂಲತಃ ಎಳ್ಳು ಯಾವ ಕಾರ್ಯವನ್ನು ನಿರ್ವಹಿಸುತ್ತಿರಲಿಲ್ಲ.?
ಉತ್ತರ :-ವಾಣಿಜ್ಯ

🍂ಬಳ್ಳಾರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಎಲ್ಲಿದೆ.?
ಉತ್ತರ :- ಕೂಡ್ಲಿಗಿ
🍂"ಬೆಳ್ಳಿಮೋಡ" - ಯಾರು ಬರೆದ ಕಾದಂಬರಿ.?
ಉತ್ತರ :- ತ್ರಿವೇಣಿ
🍂ಕನ್ನಡದ 'ಮೊದಲ ನವೋದಯ ಕವಯಿತ್ರಿ' ಯಾರು.? 
ಉತ್ತರ :-ಬೆಳೆಗೆರೆ ಜಾನಕಮ್ಮ
🍂ಡಾ.ಶಿವರಾಮ ಕಾರಂತರ ಪಾಶ್ಚಾತ್ಯ ಪ್ರವಾಸ ಕಥನದ ಹೆಸರೇನು.?
ಉತ್ತರ :-ಅಪೂರ್ವ ಪಶ್ಚಿಮ
🍂ಕರ್ನಾಟಕದ ಯಾವ ನಗರವು 'ಬಜ್ಜಿ'ಗೆ ಹೆಸರುವಾಸಿಯಾಗಿದೆ.? 
ಉತ್ತರ :- ಮಂಗಳೂರು

🍂ದೇಶದಲ್ಲಿ ಔಪಚಾರಿಕವಾಗಿ ತೆರಿಗೆಯನ್ನು ಪರಿಚಯಿಸಿದವರು ಯಾರು.?
ಉತ್ತರ :-1860ರಲ್ಲಿ ಸರ್ ಜೇಮ್ಸ ವಿಲ್ಸನ್
🍂ಭಾರತದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ.?
ಉತ್ತರ :-2005
🍂10ನೇ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌
ಉತ್ತರ :-ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ
🍂2003ರಲ್ಲಿ ಆರಂಭವಾದ 'ಕೊಲೊಂಬೊ ಪ್ರೋಸೆಸ್' ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ.?
ಉತ್ತರ :-ಕಾರ್ಮಿಕರ ವಲಸೆ
🍂ವಿಶ್ವದ ಮೊದಲ ನಿವಾಸಿ ವಿಶ್ವವಿದ್ಯಾನಿಲಯ ಮತ್ತು ದೇಶದ ಅತೀ ಪ್ರಾಚೀನ ವಿಶ್ವವಿದ್ಯಾನಿಲಯ ಯಾವುದು.?
ಉತ್ತರ :-ನಳಂದಾ ವಿಶ್ವವಿದ್ಯಾನಿಲಯ
🍂'ಸರಾಯ್ ಘಾಟ್ ಸಂಗ್ರಾಮ' ಯಾರ ನಡುವೆ ನಡೆಯಿತು.?
ಉತ್ತರ :-ಮೊಘಲರು ಮತ್ತು ಅಹೋಮರು

🪴'ಕನ್ನಡದ ಪ್ರೇಮಕವಿ' ಯಾರು.?
ಉತ್ತರ :-ಕೆ.ಎಸ್.ನರಸಿಂಹಸ್ವಾಮಿ
🪴ಯಾರ ಪ್ರಯತ್ನದ ಫಲವಾಗಿ 1894 ರಲ್ಲಿ 'ಶಿಶು ವಿವಾಹ ನಿಷೇಧ' ಕಾಯ್ದೆಯನ್ನು ಜಾರಿಗೊಳಿಸಲಾಯಿತು.? 
ಉತ್ತರ :-ಶೇಷಾದ್ರಿ ಅಯ್ಯರ್
🪴ಬ್ರಿಟಿಷರು ಭಾರತೀಯ ರಾಜರನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಯಾವ ಮಾರ್ಗವನ್ನು ಸಮರ್ಥವಾಗಿ ಬಳಸಿಕೊಂಡರು.?
ಉತ್ತರ :-ಸಂಧಾನ ಮತ್ತು ನೀತಿ
🪴ಒಬ್ಬ ಭಾರತೀಯನು ಮತದಾರರಾಗಿ ನೋಂದಣೆಯನ್ನು ಮಾಡಿಕೊಳ್ಳಲು ಯಾವ ನಮೂನೆಯ ಅರ್ಜಿಯನ್ನು ತುಂಬಬೇಕು.?
ಉತ್ತರ :- ನಮೂನೆ -06
🪴'NOTA' ವನ್ನು ಯಾವ ಚುನಾವಣೆಗಳಲ್ಲಿ ಮೊದಲು ಪ್ರಚುರಪಡಿಸಲಾಯಿತು.?
ಉತ್ತರ :- 2014

🍂'ಭಾವ' - ಯಾರ ಆತ್ಮಚರಿತ್ರೆ.?
ಉತ್ತರ :- ಮಾಸ್ತಿ ವೆಂಕಟೇಶ ಅಯ್ಯಂಗಾರ್
🍂ಇತ್ತೀಚೆಗೆ ''ನಿಯೋಕೋವ್'' ಸುದ್ದಿಯಲ್ಲಿತ್ತು , ಏನಿದು.?
ಉತ್ತರ :- ವೈರಸ್
🍂ಚಕ್ರವರ್ತಿ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ಬಗ್ಗೆ ಯಾವ ಶಿಲಾಶಾಸನದಲ್ಲಿ ಪ್ರಸ್ತಾಪವಾಗಿದೆ.?
ಉತ್ತರ :- ಭಬ್ರು ಶಿಲಾಶಾಸನ
🍂ಐಐಟಿ ‌ಖರಗಪುರದ ವಿಜ್ಞಾನಿಗಳು ಯಾವ ರೋಗವನ್ನು ಪತ್ತೆಹಚ್ಚಲು ಒಂದು ಸಂಚಾರಿ ಸಾಧನವನ್ನು ರೂಪಿಸಿದರು.?
ಉತ್ತರ :- ಬಾಯಿಯ ಕ್ಯಾನ್ಸರ್ 
🍂ಪುರಂದರದಾಸರು 'ಅಡಿಸಿದಳು ಯಶೋಧ,ಜಗದೋದ್ಧಾರನ' ಕೀರ್ತನೆಯನ್ನು ಯಾವ ಊರಿನಲ್ಲಿ ರಚಿಸಿದರು ಎನ್ನಲಾಗಿದೆ.? 
ಉತ್ತರ :- ಮಳೂರು
🍂ತಮಿಳುನಾಡಿನ 
ಪೊಂಗಲ್ ಅವಧಿಯಲ್ಲಿ ನಡೆಯುವ 'ಜಲ್ಲಿಕಟ್ಟು' ಕ್ರೀಡೆಯ ಪ್ರಾಚೀನ ಉಲ್ಲೇಖವು ಎಲ್ಲಿ ದೊರೆಯುತ್ತದೆ.?
ಉತ್ತರ :- ಸಂಗಮ ಸಾಹಿತ್ಯ

12-02-25
logoblog

Thanks for reading General Knowledge Question and Answers

Previous
« Prev Post

No comments:

Post a Comment

If You Have any Doubts, let me Comment Here