JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, December 15, 2024

General Knowledge Question and Answers

  Jnyanabhandar       Sunday, December 15, 2024

General Knowledge Question and Answers

🌸ಯಾವ ತಿದ್ದುಪಡಿಯ ಮೂಲಕ ಮತದಾರರ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಸಲಾಯಿತು
ಉತ್ತರ 8:- 61ನೇ ತಿದ್ದುಪಡಿ
🌸ಸಂವಿಧಾನದ ಪೂರ್ವ ಪೀಠಿಕೆಯನ್ನು ರಾಜಕೀಯ ಜಾತಕ ಎಂದು ಬಣ್ಣಿಸಿದವರು ಯಾರು
ಉತ್ತರ:-ಕೆ. ಎಂ ಮುನ್ಸಿ
🌸ಸಂವಿಧಾನ ಪೂರ್ವ ಪೀಠಿಕೆಯನ್ನು ಸಂವಿಧಾನದ ಆತ್ಮ ಎಂದು ಕರೆದವರು
ಉತ್ತರ- ಡಾ ಬಿ ಆರ್ ಅಂಬೇಡ್ಕರ್
🌸 ಸಂವಿಧಾನದ ಪೂರ್ವ ಪೀಠಿಕೆಯನ್ನು ಗುರುತಿನ ಚೀಟಿ ಎಂದು ಕರೆದವರು ಯಾರು
ಉತ್ತರ:- ಎಂ ಎ ಪಾಲ್ಕಿ ವಾಲಾ
🌸ಭಾರತವನ್ನು ಆನೆ ಗಾತ್ರದ ಸಂವಿಧಾನ ಎಂದು ಕರೆದವರು ಯಾರು
ಉತ್ತರ:- ಎಂ ವಿ ಫೈಲಿ
🌸ಭಾರತವು ಎಷ್ಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ
ಉತ್ತರ:- 28 ರಾಜ್ಯ ಮತ್ತು 8 ಕೇದಾಡಳಿತ ಪ್ರದೇಶಗಳು
🌸ನಮ್ಮ ಸಂಸದೀಯ ಪದ್ಧತಿಯು ಯಾವ ರಾಷ್ಟ್ರದ ಸಂವಿಧಾನದ ಫಲವಾಗಿದೆ
ಉತ್ತರ:- ಬ್ರಿಟನ್
🌸ಯಾವುದನ್ನು ಭಾರತ ಸಂವಿಧಾನದ ನೀಲಿ ನಕಾಶೆ ಎಂದು ಕರೆಯಲಾಗಿದೆ
ಉತ್ತರ:- 1935 ರ ಭಾರತ ಸರ್ಕಾರ ಕಾಯ್ದೆ
🌸ಕೇಂದ್ರ ಹಾಗೂ ರಾಜ್ಯಗಳ ಮಂತ್ರಿಮಂಡಲದ ಗಾತ್ರವನ್ನು ಕೆಳಗಿನ ಯಾವ ತಿದ್ದುಪಡಿ ನಿಗದಿಗೊಳಿಸಿದೆ
ಉತ್ತರ:- 91ನೇ ಸಂವಿಧಾನ ತಿದ್ದುಪಡಿ
ಪ್ರಶ್ನೆ 1: ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧಿಶೆ ಯಾರು..?
ಉತ್ತರ: ಫಾತಿಮಾ ಬಿವಿ
ಪ್ರಶ್ನೆ 2: ಹಸಿರು ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಎಂ.ಎಸ್.ಸ್ವಾಮಿನಾಥನ್
ಪ್ರಶ್ನೆ 3: ಅಚ್ಚಗನ್ನಡದ ಕವಿ ಎಂದು ಹೆಸರಾದವರು ಯಾರು?
ಉತ್ತರ: ಆಂಡಯ್ಯ
ಪ್ರಶ್ನೆ 4: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ವರ್ಷ ಯಾವುದು?
ಉತ್ತರ: 2008 ಅಕ್ಟೋಬರ್ 31
ಪ್ರಶ್ನೆ 5: ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯಲಾಗುತ್ತದೆ?
ಉತ್ತರ: ಆಲೂರು ವೆಂಕಟರಾಯರು
ಪ್ರಶ್ನೆ 6: ಕರ್ನಾಟಕದ ಗಾಂಧಿ ಎಂದು ಹೆಸರಾದವರು ಯಾರು?
ಉತ್ತರ: ಹರ್ಡೇಕರ್ ಮಂಜಪ್ಪ
ಪ್ರಶ್ನೆ 7: ಕನ್ನಡದ ಮೊಟ್ಟಮೊದಲ ಉಪಲಬ್ಧ ಗ್ರಂಥ ಯಾವುದು?
ಉತ್ತರ: ಕವಿರಾಜಮಾರ್ಗ
ಪ್ರಶ್ನೆ 8: ಕರ್ನಾಟಕದ ಮೊದಲ ಮುಖ್ಯ ಮಂತ್ರಿ ಯಾರು?
ಉತ್ತರ: ಕೆ.ಚೆಂಗಲರಾಯ ರೆಡ್ಡಿ
ಪ್ರಶ್ನೆ 9: ಕರ್ನಾಟಕ ಏಕೀಕರಣಗೊಂಡ ವರ್ಷ ಯಾವುದು?
ಉತ್ತರ: 1956
ಪ್ರಶ್ನೆ 10: ಕನ್ನಡದ ಮೊಟ್ಟಮೊದಲ ಶಾಸನ ಯಾವುದು?
ಉತ್ತರ: ಹಲ್ಮಿಡಿ ಶಾಸನ
🌸ಯಾವುದೇ ಅಧಿಕಾರಿ ಅಕ್ರಮವಾಗಿ ಮುದ್ದೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ ಅದನ್ನು ತಡೆಯಲು ಹೊರಡಿಸುವ ರಿಟ್

- ಕೋ ವಾರೆಂಟೊ


🌸 31ನೇ ವಿಧಿಯಲ್ಲಿನ ಆಸ್ತಿ ಹಕ್ಕನ್ನು ಯಾವ ತಿದ್ದುಪಡಿಯ ಮೂಲಕ ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈ ಬಿಡಲಾಗಿದೆ

- 44ನೇ ಸಂವಿಧಾನದ ತಿದ್ದುಪಡಿ


🌸 ಯಾವ ಸಂವಿಧಾನದ ತಿದ್ದುಪಡಿಯನ್ನು ಮಿನಿ ಸಂವಿಧಾನ ಎಂದು ಕರೆಯಲಾಗಿದೆ

- 42ನೇ ಸಂವಿಧಾನದ ತಿದ್ದುಪಡಿ


🌸 ಯಾವ ಮೂಲಭೂತ ಹಕ್ಕು ಯಾವ ಸಂದರ್ಭದಲ್ಲಿಯೂ ರದ್ದಾಗುವುದಿಲ್ಲ

- ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು


🌸  ಭಾರತದ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ?

- ರಾಷ್ಟ್ರಪತಿಗಳು


🌸 "ಭಾರತೀಯ ಸಂವಿಧಾನದ ಪಿತಾಮಹ" ಎಂದು ಯಾರು ಕರೆಯುತ್ತಾರೆ?

- ಡಾ.ಬಿ.ಆರ್.  ಅಂಬೇಡ್ಕರ್


🌸 ಭಾರತೀಯ ಸಂವಿಧಾನವು ಎಷ್ಟು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ?

- 6


🌸 ಮೂಲ ಭಾರತೀಯ ಸಂವಿಧಾನವು ಎಷ್ಟು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ?

- 7


🌸 ಭಾರತೀಯ ಸಂವಿಧಾನದ 21 ನೇ ವಿಧಿ ಏನನ್ನು ಖಾತರಿಪಡಿಸುತ್ತದೆ?
- ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು
ಪ್ರಶ್ನೆ 1: ಕೇಕುಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ..?
ಉತ್ತರ: ಸ್ಕಾಟ್‌ಲ್ಯಾಂಡ್‌
ಪ್ರಶ್ನೆ 2: ಬ್ರೆಜಿಲ್‌ನಲ್ಲಿರುವ ಅತಿ ಎತ್ತರದ ಜಲಪಾತ ಯಾವುದು..?
ಉತ್ತರ: ಇಟಾಟಿಂಗಾ (Itatinga)
ಪ್ರಶ್ನೆ 3: ಕೆನಡಾದ ರಾಷ್ಟ್ರೀಯ ಹೂವು ಯಾವುದು..?
ಉತ್ತರ: ಮೆಪಲ್‌ ಹೂವು
ಪ್ರಶ್ನೆ 4: ಬಡವರ ದಿನವನ್ನು ಎಂದು ಆಚರಿಸಲಾಗುತ್ತದೆ..?
ಉತ್ತರ: ಜೂನ್‌ 28
ಪ್ರಶ್ನೆ 5: ಗೋದಿಯನ್ನು ಅಧಿಕವಾಗಿ ಬೆಳೆಯುವ ದೇಶ ಯಾವುದು..?
ಉತ್ತರ: ಅಮೆರಿಕ
ಪ್ರಶ್ನೆ 6: ಮಾನವ ಏಕತಾ ದಿನವನ್ನು ಯಾವಾಗ ಆಚರಿಸುತ್ತಾರೆ..?
ಉತ್ತರ: ಏಪ್ರಿಲ್‌ 24
ಪ್ರಶ್ನೆ 7: ಬಾಹ್ಯಾಕಾಶ ಪ್ರಯಾಣದ ವಿಜ್ಞಾನ ವನ್ನು ಏನೆಂದು ಕರೆಯುತ್ತಾರೆ..?
ಉತ್ತರ: ಆಸ್ಟ್ರೋನಾಟಿಕ್ಸ್ (Astronautics)
ಪ್ರಶ್ನೆ 8: ಮದರ್‌ ತೆರೇಸಾ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ನೀಡಿದ್ದು ಯಾವಾಗ..?
ಉತ್ತರ: 1962
ಪ್ರಶ್ನೆ 9: ಬ್ರಿಟನ್‌ನ ಸಂಸತ್ತನ್ನು ಏನೆಂದು ಕರೆಯುತ್ತಾರೆ..?
ಉತ್ತರ: ಪಾರ್ಲಿಮೆಂಟ್‌
ಪ್ರಶ್ನೆ 10: ವಿಶ್ವದ ಅತಿದೊಡ್ಡ ದ್ವೀಪ ಸಮುದ್ರ ಯಾವುದು..?
ಉತ್ತರ: ಮೆಡಿಟರೇನಿಯನ್ ಸಮುದ್ರ (Mediterranean Sea)
🌸 ರಾಜ್ಯಸಭಾ ಸದಸ್ಯನ ಅಧಿಕಾರದ ಅವಧಿ-
  - 6 ವರ್ಷಗಳು
🌸 ಭಾರತದ ರಾಜ್ಯದಲ್ಲಿ ರಾಜ್ಯ ಸರ್ಕಾರದ ಮುಖ್ಯಸ್ಥರು ಯಾರು?
- ಮುಖ್ಯಮಂತ್ರಿ
🌸 ಭಾರತದ ಅಟಾರ್ನಿ ಜನರಲ್ ಇವರಿಂದ ನೇಮಕಗೊಂಡಿದ್ದಾರೆ
-- ರಾಷ್ಟ್ರಪತಿಗಳು
🌸 ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಯಾರಿಗಿದೆ?
-ರಾಷ್ಟ್ರಪತಿಗಳು
🌸 ಸಂವಿಧಾನದ ಯಾವ ಭಾಗವು ಕಾರ್ಯಾಂಗದೊಂದಿಗೆ ವ್ಯವಹರಿಸುತ್ತದೆ?
- ಭಾಗ 5
🌸  ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರನ್ನು ನೇಮಕ ಮಾಡಲಾಗಿದೆ?

- ರಾಷ್ಟ್ರಪತಿಗಳು


🌸 ಲೋಕಸಭೆಯ ಗರಿಷ್ಠ ಬಲ ಎಷ್ಟು?
  - 552
🌸 ಸಂವಿಧಾನದ ಯಾವ ವೇಳಾಪಟ್ಟಿಯು ಸಂವಿಧಾನದಿಂದ ಗುರುತಿಸಲ್ಪಟ್ಟ ಭಾಷೆಗಳ ಪಟ್ಟಿಯನ್ನು ಒಳಗೊಂಡಿದೆ?
- ಎಂಟನೇ ವೇಳಾಪಟ್ಟಿ
🌸 ರಾಜ್ಯ ನೀತಿಯ ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಅನ್ನು ಸಂವಿಧಾನದ ಯಾವ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ?
- ಭಾಗ IV

🌸1858ರ ರಾಣಿಯ ಘೋಷಣೆ ಭಾರತದ ವೈಸರಾಯಾಗಿ ಮೊಟ್ಟಮೊದಲು ನೇಮಕವಾದವರು

- ಲಾರ್ಡ್ ಕ್ಯಾನಿಂಗ್


🌸ಕೋಮುವಾರು ಮತದಾರರ ಪಿತಾಮಹನೆಂದು ಯಾರನ್ನು ಕರೆಯುತ್ತಾರೆ
-ಲಾರ್ಡ್ ಮಿಂಟೊ
🌸ಭಾರತೀಯ ವೈಸರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದ ಮೊದಲ ಭಾರತೀಯ ವ್ಯಕ್ತಿ

- ಸತ್ಯೇಂದ್ರ ಪ್ರಸಾದ ಸಿನ್ಹಾ


🌸ಗಾಂಧಿ ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?

- 1931 ಮಾರ್ಚ್ 5


🌸ಗಾಂಧಿ ಇರ್ವಿನ್ ಒಪ್ಪಂದ ಯಾರ ನಡುವೆ ನಡೆಯಿತು ?

- ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ


🌸ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆದ ಸ್ಥಳ ?

- ಲಂಡನ್ ನಗರ


🌸ಯಾವ ಮೈಸೂರು ಒಡೆಯರ್ ಕಾಲದಲ್ಲಿ ಅಂದರೆ 1610 ರಲ್ಲಿ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತು.

- ರಾಜ ಒಡೆಯರ್


🌸ದಸರಾ ಆಚರಣೆಯು ಅಸ್ತಿತ್ವಕ್ಕೆ ಬಂದಿದ್ದು ಇವರ ಕಾಲದಲ್ಲಿ

- ರಾಜ ಒಡೆಯರ್


🌸ರಾಜಧಾನಿಯಲ್ಲಿ 18 ಶಾಖೆಗಳುಳ್ಳ ಅಠಾರ ಕಚೇರಿಯನ್ನು ಸ್ಥಾಪಿಸಿದ ಮೈಸೂರು ಅರಸ

- ಚಿಕ್ಕದೇವರಾಜ ಒಡೆಯರ್


🌸ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿ ಅದರ ಸಲಹೆಯಂತೆ ಜನಪರ ಆಡಳಿತಕ್ಕೆ ಕಾರಣರಾದ ಮೈಸೂರಿನ ದಿವಾನ
ಉತ್ತರ:- ಸಿ.ರಂಗಾಚಾರ್ಲು
🌸ಧರ್ ಆಯೋಗ ಸ್ಥಾಪನೆಯಾಗಿದ್ದು
ಉತ್ತರ:- 1948 ಜೂನ್ 17
🌸ಭಾಷಾವಾರು ಪ್ರಾಂತ ರಚನೆಗೆ ಸಂಬಂಧಿಸಿದಂತೆ ಸ್ಥಾಪನೆಯಾದ ಜಿ ವಿ ಪಿ ಸಮಿತಿಯಲ್ಲಿದ್ದ ಸದಸ್ಯರು
ಉತ್ತರ:- ಸರ್ದಾರ್ ವಲ್ಲಭಭಾಯಿ ಪಟೇಲ್,ಪಟ್ಟಾಭಿಸಿದರಾಮಯ್ಯ ಮತ್ತು ಜವಾಹರಲಾಲ್ ನೆಹರು
🌸ಕಾಸರಗೋಡಿನ ಜನರಿಗಾದ ನೋವನ್ನು ಆ ಭಾಗದ ಕವಿ ತಮ್ಮ "ಬೆಂಕಿ ಬಿದ್ದಿದೆ ಮನೆಗೆ" ಕವನದಲ್ಲಿ ಅಭಿವ್ಯಕ್ತಿಗೊಳಿಸಿದರು. ಹಾಗಾದರೆ ಆ ಕವಿ ಯಾರು?
ಉತ್ತರ:- ಕೈಯಾರ ಕಿಯಣ್ಣ ರೈ
🌸ಕನ್ನಡದ ಕುಲಪುರೋಹಿತ ಎಂದು ಖ್ಯಾತರಾದವರು
ಉತ್ತರ:- ಆಲೂರು ವೆಂಕಟರಾಯರು
🌸ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯಾದದ್ದು
ಉತ್ತರ:- 1915ರಲ್ಲಿ
🌸ಭಾರತದೊಂದಿಗೆ ವ್ಯಾಪಾರವನ್ನು ಪ್ರಾರಂಭಿಸಿದ ಮೊದಲ ಯುರೋಪಿಯನ್ನರು ಯಾರು?
ಉತ್ತರ:- ಪೋರ್ಚುಗೀಸ್ (1498) → ಡಚ್→ ಇಂಗ್ಲೀಷ್  →ಫ್ರೆಂಚ್ (1664)
🌸ಹೋಮ್ ರೋಲ್ ಆಂದೋಲನವನ್ನು ಯಾರು ಪ್ರಾರಂಭಿಸಿದರು?
ಉತ್ತರ:- ಅನ್ನಿ ಬೆಸೆಂಟ್
🌸ಸಿಪಾಯಿ ದಂಗೆಯ ತಕ್ಷಣದ ಕಾರಣ?
ಉತ್ತರ:- ಹಸುವಿನ ಕೊಬ್ಬಿನಿಂದ ಗ್ರೀಸ್ ಮಾಡಿದ ಕಾರ್ಟ್ರಿಜ್ಞಳ ಬಳಕೆ

10-12-24

logoblog

Thanks for reading General Knowledge Question and Answers

Previous
« Prev Post

No comments:

Post a Comment

If You Have any Doubts, let me Comment Here