JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Monday, October 28, 2024

General Knowledge Question and Answers

  Jnyanabhandar       Monday, October 28, 2024
General Knowledge Question and Answers 

🌸ಕಿಟ್ಟೆಲರ ಕನ್ನಡ-ಇಂಗ್ಲೀಷ್ ಡಿಕ್ಷನರಿಗೆ ಡಾಕ್ಟರೇಟ್ ನೀಡಿದ ವಿಶ್ವವಿದ್ಯಾನಿಲಯ
ಉತ್ತರ:-- ಟ್ಯುಬಿಂಗನ್
🌸ಕಾಂಪೂಷನ ಜೀವನ ಚರಿತ್ರೆ ಬರೆದ ಕನ್ನಡಿಗ
ಉತ್ತರ:- ಎ೦. ಎಸ್. ಪುಟ್ಟಣ್ಣ
🌸'ಪಂಪ ಭಾರತ' ಕೃತಿಯನ್ನು ಮೊದಲು ಪರಿಷ್ಕರಿಸಿ ಪ್ರಕಟಿಸಿದವರು
ಉತ್ತರ:- ಬಿ.ಎಲ್.ರೈಸ್
🌸ಅ.ನ.ಕೃ. ನೆನಪಿಗಾಗಿ ಪ್ರಕಟಿಸಿದ ಕೃತಿ
ಉತ್ತರ:- ಸ್ನೇಹದೀಪ
🌸'ಉಯ್ಯಾಲೆ ಚಿತ್ರಕಥಾ ಲೇಖಕರು
ಉತ್ತರ:- ಚದುರಂಗ
🌸ಜಾನಪದದಲ್ಲಿ ಮೊದಲಿಗೆ ಪಿಎಚ್.ಡಿ ಪಡೆದ ಕನ್ನಡಿಗ
 ಉತ್ತರ:- ಬಿ.ಎಸ್.ಗದ್ದುಗಿಮಠ
🌸 "ಹಾಕಿ ಮಾಂತ್ರಿಕ "ಎಂದು ಕರೆಯಲ್ಪಡುವ ಆಟಗಾರ
ಉತ್ತರ:- ಧ್ಯಾನ್ ಚಂದ
🌸ಮೊಟ್ಟ ಮೊದಲ ಏಷ್ಯನ್ ಕ್ರೀಡೆಗಳು ನಡೆದ ಸ್ಥಳ
ಉತ್ತರ:- ದೆಹಲಿ
🌸ಭಾರತದಲ್ಲಿ ಅತ್ಯುತ್ತಮ ತರಬೇತುದಾರನಿಗೆ ಕೊಡುವ ಪ್ರಶಸ್ತಿ
ಉತ್ತರ:- ದ್ರೋಣಾಚಾರ್ಯ ಪ್ರಶಸ್ತಿ

🌸ಭಾರತೀಯ ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರ ವಲಯ ಇರುವುದು ಇಲ್ಲಿ
ಉತ್ತರ:- ಬೆಂಗಳೂರು
🌸ಆಧುನಿಕ ಒಲಿಂಪಿಕ್ ಕ್ರೀಡೆಗಳ ಪಿತಾಮಹ
ಉತ್ತರ:- ಪಿಯರ್ ಡಿ. ಕ್ಯುಬರ್ಟಿನ್
🌸ಒಲಂಪಿಕ್ ಜ್ಯೋತಿಯನ್ನು ಯಾವ ಸ್ಥಳದಿಂದ ತರಲಾಗುತ್ತದೆ ?
ಉತ್ತರ:- ಒಲಿಂಪಿಯ
🌸ಶಾಲಾ ತರಗತಿ ಅಂತರ್ಗತ ಸ್ಪರ್ಧೆಗಳನ್ನು ಹೀಗೆಂದು ಕರೆಯುವರು
ಉತ್ತರ:- ಇಂಟ್ರಾಮುರಲ್ ಸ್ಪರ್ಧೆಗಳು
🌸ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ
ಉತ್ತರ:- August 29th
🌸ಅಂತರಾಷ್ಟ್ರೀಯ ಕ್ರೀಡಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ:- April 6
🌸"ಫ್ಲೋರ್ ಎಕ್ಸರ್‌ಸೈಜ್' ಇದರ ಒಂದು ಭಾಗ
ಉತ್ತರ:- ಜಿಮ್ನಾಸ್ಟಿಕ
🌸"ಬ್ಯಾಲನ್ಸಿಂಗ್ ಬೀಮ್" ಈ ಚಟುವಟಿಕೆಗೆ ಸಂಬಂಧಿಸಿದೆ.
ಉತ್ತರ:- ಜಿಮ್ನಾಸ್ಟಿಕ್
🌸ನಿಚ್ಛಣಿಕೆ ಪದ್ಧತಿಯ ಆಟ ಕೂಟವು ಇದರಲ್ಲಿ ಬರುತ್ತದೆ 
ಉತ್ತರ:- ಚಾಲೆಂಜ್

🌸'ಅಕ್ಷರ ಹೊಸ ಕಾವ್ಯ'ದ ಮೂಲಕ ಕಾವ್ಯಕ್ಕೆ ಇಂಬು ಕೊಟ್ಟವರು 
ಉತ್ತರ:- ಪಿ.ಲಂಕೇಶ್
🌸"ಕಾವ್ಯದ ಬಗ್ಗೆ ದೊಡ್ಡಕೆ ತಿಳಿದವರೇ ಹೇಳಿ,ಗೊತ್ತೆ ತಿಳಿಸಾರು ನಿಮಗೆ? ಎಂದವರು
ಉತ್ತರ:- ವೈದೇಹಿ
🌸"ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು ನನ್ನ ಜನಗಳು" ಎಂದು ನೋವು ತೋರಿಕೊಂಡವರು
ಉತ್ತರ:- ಸಿದ್ಧಲಿಂಗಯ್ಯ
🌸ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ 'ತಳಿಯ' ತಂಡ ಕಟ್ಟಿದವರು
ಉತ್ತರ: - ಬಿ.ಎಂ.ಶ್ರೀ
🌸'ರಾಮಾಚಾರಿಯ ನೆನಪು' ಕೃತಿ
ಉತ್ತರ:- ಜೀವನ ಚರಿತ್ರೆ
🌸'ನಕ್ಕುನಗಿಸುವಾತ ಸಾವಿರ್ಜನಕ್ತ್ರಾತ' ಎಂದವರು
ಉತ್ತರ:- ಕೈಲಾಸಂ
🌸ವಚನ ಪಿತಾಮಹರೆಂದು ಖ್ಯಾತನಾಮರಾದವರು
ಉತ್ತರ:- ಫ.ಗು.ಹಳಕಟ್ಟಿ
🌸ಬೇಲೂರಿನಲ್ಲಿ ಕೆರೆಯನ್ನು ಕಟ್ಟಿಸಿದವನು
ಉತ್ತರ:- ಪದ್ಮರಸ
🌸ಹಾಸ್ಯ ಸಾಹಿತಿ
ಉತ್ತರ:- ಟಿ.ಸುನಂದಮ್ಮ

🌸'ಭಾಷಾಭೂಷಣ'ದ ಕರ್ತೃ,
ಉತ್ತರ:--2ನೇ ನಾಗವರ್ಮ
🌸ಸತಿಸಪ್ತಮಿ ಎಂಬ ಮಾತು ಯಾವ ಭಾಷೆಯಿಂದ ಎರವಲಾಗಿದೆ?
ಉತ್ತರ:- ಪ್ರಾಕೃತ
🌸 ಶಬ್ದವನ್ನು ದ್ರವ್ಯವೆಂದು ಸ್ವೀಕರಿಸುವವರು
ಉತ್ತರ:- ಜೈನರು
🌸ಕೆಳಗಿನ ಯಾವ ಕಂದಾಯ ವ್ಯವಸ್ಥೆಯನ್ನು 'ಬಂದೋಬಸ್ತ್ ವ್ಯವಸ್ಥೆ' ಎಂದು ಕರೆಯಲಾಗಿದೆ?
ಉತ್ತರ:- ಜಪ್ತಿ
🌸ವಾಂಡಿವಾಷ್ ಕದನದಲ್ಲಿ ಫ್ರೆಂಚರನ್ನು ಸೋಲಿಸಿದವರು ಯಾರು?
ಉತ್ತರ:- ಸರ್ ಐರ್ ಕೂಟ್
🌸ಬಂಗಾಲದಲ್ಲಿ ದ್ವಿಸರ್ಕಾರವನ್ನು ಜಾರಿಯಲ್ಲಿ ತಂದವರು
ಉತ್ತರ:- ರಾಬರ್ಟ್ ಕ್ಲೈವ್
🌸ಕೆಳಗಿನ ಯಾವ ಒಪ್ಪಂದವನ್ನು ಎರಡನೇ ಮರಾಠಾ ಯುದ್ಧದ ನಂತರ ಮಾಡಿಕೊಂಡರು? 
ಉತ್ತರ:- ಬೇಸ್ಸಿನ್ ಒಪ್ಪಂದ
🌸ಬಂಗಾಲದ ವಿಭಜನೆಯನ್ನು ರದ್ದು ಮಾಡಿದವರು 
ಉತ್ತರ:- ಲಾರ್ಡ್ ಹಾರ್ಡಿಂಜ್
🌸1853ರ ನಂತರದಲ್ಲಿ ದೊಡ್ಡ ಮೊತ್ತದ ಬ್ರಿಟಿಷ್ ಬಂಡವಾಳವನ್ನು ------ನಲ್ಲಿ ತೊಡಗಿಸಿದ್ದರು.
ಉತ್ತರ: - ರೈಲ್ವೆ ಮಾರ್ಗಗಳು

🌸ಸೈಮನ್ ಸಮಿತಿಯ ವಿರುದ್ಧ ನಡೆಸಿದ ಚಳವಳಿಯಲ್ಲಿ ಅಸು ನೀಗಿದೆ ರಾಷ್ಟ್ರೀಯ ಹೋರಾಟಗಾರನಾರು?
ಉತ್ತರ:- ಲಾಲಾ ಲಜಪತ್ ರಾಯ್ 
🌸--------ನಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಲಾಯಿತು.
ಉತ್ತರ: - ಲಾಹೋರ್
🌸 ------ನಲ್ಲಿ ನಡೆದ ಜಾಗತಿಕ ಧಾರ್ಮಿಕ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರವರು ಭಾಗವಹಿಸಿದ್ದರು.
ಉತ್ತರ:- ಚಿಕಾಗೋ
🌸 1922ರಲ್ಲಿ ಅಸಹಕಾರ ಚಳವಳಿಯನ್ನು -------ನ ಹಿಂಸಾಚಾರ ಘಟನೆಯ ಕಾರಣದಿಂದಾಗಿ ನಿಲ್ಲಿಸಲಾಯಿತು.
 ಉತ್ತರ:- ಚೌರಿ ಚೌರ ಘಟನೆ
🌸 "ಪೋಸ್ಟ್ ಡೇಟೆಡ್ ಚೆಕ್" ಎಂದು ------ನ್ನು ಕರೆಯಲಾಗಿದೆ. 
ಉತ್ತರ:- ಕ್ರಿಪ್ಸ್ ಆಯೋಗ 
🌸ಇತಿಹಾಸಕ್ಕೆ ಬ್ಯಾಬಿಲೋನಿಯನ್ನರ ಮಹತ್ತರವಾದ ಕೊಡುಗೆ
ಉತ್ತರ: - ಹಮ್ಮುರಬಿಯ ಸಂಹಿತೆ
🌸ಧ್ಯಾನದಿಂದ ಈ ಅಂಗ ವ್ಯೂಹಕ್ಕೆ ಲಾಭವಾಗುತ್ತದೆ.
ಉತ್ತರ:- ನರವ್ಯೂಹ
🌸ವಯಸ್ಕರಲ್ಲಿ ಸಾಮಾನ್ಯವಾಗಿ ಇರಬೇಕಾದ ರಕ್ತದೊತ್ತಡವು
ಉತ್ತರ:- 120/80mm of Hg -
🌸ವೈದ್ಯಕೀಯ ತಪಾಸಣೆ ಎಂದರೆ
ಉತ್ತರ:- ಆರೋಗ್ಯದ ಮೌಲ್ಯಮಾಪನ

🌸ಮೂಳೆಗಳಿಗೆ ಬರುವ ರೋಗ
ಉತ್ತರ:- ಪೋಲಿಯೋ
🌸ವಿಷಸೇವಿಸಿದವರಿಗೆ ಮಾಡುವ ಪ್ರಥಮ ಚಿಕಿತ್ಸೆ
ಉತ್ತರ:-ವಾಂತಿ ಮಾಡಿಸುವುದು
🌸ಇವುಗಳಲ್ಲಿ ಯಾವುದು ಜೀವವಾಹಿನಿ ?
ಉತ್ತರ:- ರಕ್ತ ಪರಿಚಲನೆ.
🌸ಇದರಲ್ಲಿ ಯಾವುದು ಅತಿ ಹೆಚ್ಚಿನ ಶಕ್ತಿಯನ್ನು ದೇಹಕ್ಕೆ ಒದಗಿಸುತ್ತದೆ?
ಉತ್ತರ:- ಶರ್ಕರ್ ಪಿಷ್ಠಗಳು
🌸ಕಬ್ಬಿಣಾಂಶದ ಪ್ರಮುಖ ಆಕರಗಳು
ಉತ್ತರ:- ಮೊಟ್ಟೆ, ಮಾಂಸ ಮತ್ತು ತರಕಾರಿಗಳು
🌸ಕೈಫೋಸಿಸ್ ಇದು
ಉತ್ತರ:-ಬೆನ್ನುಮೂಲೆಯ ಅತಿಯಾಗಿ ಹೊರಕ್ಕೆ ಬಾಗಿ ಆಗುವ ಗೂನು
🌸ಮಾನವನ ದೇಹದಲ್ಲಿ ಕೊರಳ ಎಲುಬಿನ ಹೆಸರು
ಉತ್ತರ:- collarbone
🌸ವೈಟಲ್ ಕೆಪಾಸಿಟಿಯನ್ನು ಅಳೆಯುವ ಉಪಕರಣ
ಉತ್ತರ:- ವೆಟ್ ಸ್ಪೈರೋ ಮೀಟರ್
🌸ಮಾನವನ ದೇಹದಲ್ಲಿ ಅತಿಉದ್ದವಾದ ಮೂಳೆ
ಉತ್ತರ:- ತೊಡೆ ಮೂಳೆ (femur)

🌸 ಕರ್ಮಧಾರಯ ಸಮಾಸದ ಭೇದವೆಂದು ಕೇಶಿರಾಜ ಹೇಳುವುದು
ಉತ್ತರ:-- ಗಮಕ
🌸'ಕೆಳದಿಸಮೇತಂ' ಪದದಲ್ಲಿರುವ ಸಮಾಸ
ಉತ್ತರ:- ಅರಿ ಸಮಾಸ 
🌸ಅವಧಾರಣವೆಂದರೆ
ಉತ್ತರ:- ನಿರ್ಧಾರ
🌸'Xಕ್' ಎಂಬುದು 
ಉತ್ತರ:- ಜಿಹ್ವಾಮೂಲೀಯ
🌸ಪಂಚಮಿ ವಿಭಕ್ತಿಯ ಕೆಲಸವನ್ನು ಮಾಡುವ ಪ್ರತ್ಯಯ
ಉತ್ತರ:- ತೃತೀಯ
🌸ಯಾವುದಾದರೊಂದು ವಸ್ತುವಿನಿಂದ ಬಿಡುಗಡೆ ಹೊಂದುವುದು
ಉತ್ತರ:- ಅಪಾದಾನ
🌸ಅಧಿಕರಣದಲ್ಲಿ ಬರುವ ವಿಭಕ್ತಿ
ಉತ್ತರ:- ಸಪ್ತಮಿ
🌸ಪ್ರಥಮ ಪುರುಷ ಬಹುವಚನ ಪ್ರತ್ಯಯ
ಉತ್ತರ:- ಅರ್
🌸'ಮಾಡಿದಪಂ' ಎಂಬುವುದರಲ್ಲಿರುವ ಕಾಲ
ಉತ್ತರ:- ವರ್ತಮಾನ

27-10-2024
logoblog

Thanks for reading General Knowledge Question and Answers

Previous
« Prev Post

No comments:

Post a Comment

If You Have any Doubts, let me Comment Here