General knowledge Question and Answers
🌸 ಕೆಳಗಿನವರಲ್ಲಿ ಯಾರು "ಕ್ರಿಕೆಟ್ ಮೈ ಸ್ಟೈಲ್" ಪುಸ್ತಕವನ್ನು ಬರೆದಿದ್ದಾರೆ?
ಉತ್ತರ:- ಕಪಿಲ್ ದೇವ್
🌸ಒಂದು ವರ್ಷದಲ್ಲಿ ಎಲ್ಲಾ ನಾಲ್ಕು ಪ್ರಮುಖ ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದ ಮೊದಲ ಆಟಗಾರ ಯಾರು?
ಉತ್ತರ:- ಡಾನ್ ಬಡ್ಜ್
🌸ಮೊದಲ ಮಹಿಳಾ ಹಾಕಿ ವಿಶ್ವಕಪ್ ಯಾವಾಗ ನಡೆಯಿತು?
ಉತ್ತರ:-1974
🌸 ಕ್ರಿಕೆಟ್ ಕಾಶಿ ಎಂದು ಇದನ್ನು ಕರೆಯಲಾಗುತ್ತದೆ
ಉತ್ತರ:- ಲಂಡನ್ ಲಾರ್ಡ್ಸ್
🌸 ಕ್ರಾಸ್ ಬಾರ್ ಅನ್ನು ಉಪಯೋಗಿಸುವ ಕ್ರೀಡೆ
ಉತ್ತರ:- ಎತ್ತರ ಜಿಗಿತ
🌸ಹರಪ್ಪ ಮತ್ತು ಮೊಹೆಂಜದಾರೊವಿನಲ್ಲಿನ ಮೊದಲ ಉತ್ಖನನದಲ್ಲಿ ಇವರು ಭಾಗವಹಿಸಿದ್ದರು?
ಉತ್ತರ:- ಜಾನ್ ಮಾರ್ಷಲ್, ಆರ್. ಡಿ. ಬ್ಯಾನರ್ಜಿ ಮತ್ತು ದಯಾರಾಮ್ ಸಹಾನಿ
🌸ಪ್ರಾಚೀನ ಮನುಷ್ಯ ಕೆಳಗಿನ ಯಾವ ಧಾನ್ಯವನ್ನು ಮೊದಲು ಬೆಳೆಯಲು ಪ್ರಾರಂಭಿಸಿದನು?
ಉತ್ತರ: - ಬತ್ತ
🌸 ಮನುಷ್ಯ ಮೊದಲು ಬಳಸಿದ ಲೋಹ ಯಾವುದು?
ಉತ್ತರ:- ತಾಮ್ರ
🌸ಭಗವದ್ಗೀತಾ-------------- ದ ಭಾಗವಾಗಿತ್ತು.
ಉತ್ತರ:- ಮಹಾಭಾರತ
🌸ದಕ್ಷಿಣ ಭಾರತವನ್ನು ಆರ್ಯೀಕರಣಗೊಳಿಸಿದ ಮುನಿಯನ್ನು ಹೆಸರಿಸಿ
ಉತ್ತರ: - ಅಗಸ್ತ್ಯ್
🌸ಪ್ರಾಚೀನ ಭಾರತದಲ್ಲಿ ಕೆಳಗಿನ ಯಾವ ರಾಜ್ಯ ಗಣರಾಜ್ಯವಾಗಿರಲಿಲ್ಲ?
ಉತ್ತರ:- ಗಾಂಧಾರ
🌸ಮೆಗಾಸ್ತಾನೀಸ್ನ ಪ್ರಕಾರ ಪಾಟಲೀಪುತ್ರದ ಪೌರಾಡಳಿತವನ್ನು ಯಾರು ನಡೆಸುತ್ತಿದ್ದರು?
ಉತ್ತರ: - ಆರು ಸಮಿತಿಗಳು
🌸ಪೂರ್ವ ಚಾಲುಕ್ಯರ (ಈಸ್ಟನ್ ಚಾಲುಕ್ಯಸ್) ರಾಜಧಾನಿ
ಉತ್ತರ:-ವೆಂಗಿ
🌸ದಕ್ಷಿಣ ಭಾರತದ ಪ್ರಾಚೀನ ವೈಷ್ಣವ ಭಕ್ತಿ ಸಂತರು
ಉತ್ತರ: - ಆಳ್ವಾರರು
🌸ವಿದೇಶಿ ಪ್ರವಾಸಿ ಸುಲೈಮಾನನು ಯಾರ ಆಳ್ವಿಕೆಯ ಕಾಲದಲ್ಲಿ ಪಾಲರ ರಾಜ್ಯವನ್ನು ಸಂದರ್ಶಿಸಿದ್ದನು.
ಉತ್ತರ:- ದೇವಪಾಲ
🌸 ಚೌಘನ್ ಅಥವಾ ಪೋಲೋ ಆಡುತ್ತಿದ್ದ ಸಂದರ್ಭದಲ್ಲಿ ಅಸು ನೀಗಿದ ಸುಲ್ತಾನನಾರು?
ಉತ್ತರ:- ಕುತುಬ್ ಉದ್ದೀನ ಐಬಕ್
🌸ಯಾವ ಮೋಡಗಳಿಂದ ಧಾರಾಕಾರ ಮಳೆ ಸುರಿಯುವುದೆಂದರೆ
ಉತ್ತರ:- ಪದರು ವೃಷ್ಠಿ ಮೋಡ
🌸ಮೌನಾ ಲಾವೋ ಜ್ವಾಲಾಮುಖಿ (Shied Volcano) ಪರ್ವತಕ್ಕೆ ಉದಾಹರಣೆ ಇದು ಇರುವುದು
ಉತ್ತರ:- ಹವಾಯಿ
🌸 ಸಾಗರದ ಅತ್ಯಂತ ಆಳವಾದ ಭಾಗವೆಂದರೆ
ಉತ್ತರ:- ಚಾಲೆಂಜರ್ ಡೀಪ್ ( ಮರಿಯಾನಾ ಕಂದಕ)
🌸ಭೂಮಿಯ ಆಳದಲ್ಲಿ ಉಷ್ಣಾಂಶದ ಹೆಚ್ಚಳದ ಪ್ರಮಾಣ
ಉತ್ತರ:- 25 ಡಿಗ್ರಿ ಸೆಲ್ಸಿಯಸ್/ಕಿ.ಮೀ
🌸ಡೊಲೊಮೈಟ್ ಎನ್ನುವುದು
ಉತ್ತರ:- ಜಲಜ ಶಿಲೆ (ಪದರು ಶಿಲೆ)
🌸ಪ್ಲಾನಿಮೀಟರ್ ಉಪಕರಣವನ್ನು ಏನನ್ನು ಅಳೆಯಲು ಬಳಸುವರೆಂದರೆ
ಉತ್ತರ- ನಕ್ಷೆಯ ಮೇಲಿನ ಒಂದು ಪ್ರದೇಶದ ವಿಸ್ತೀರ್ಣ
🌸ಋತ್ವಂತರ ವಲಸೆ ಯಾವುದರೊಡನೆ ಸಂಬಂಧಿಸಿದೆಯೆಂದರೆ
ಉತ್ತರ:- ವ್ಯವಸಾಯ
🌸ಜನಸಂಖ್ಯೆಯ ವಯೋ ಮತ್ತು ಲಿಂಗ ರಚನೆಯನ್ನು ಯಾವುದರಿಂದ ಸೂಕ್ತವಾಗಿ ಪ್ರತಿನಿಧಿಸಬಹುದೆಂದರೆ
ಉತ್ತರ:- ಕ್ಲೋರೋಪ್ಲೆತ್
🌸ನುಂಗುಬಿಲಗಳು ಯಾವ ಪ್ರದೇಶದಲ್ಲಿ ಕಂಡು ಬರುತ್ತವೆ?
ಉತ್ತರ:- ಸುಣ್ಣಕಲ್ಲು
🌸ಅಗ್ನಿಶಿಲೆಗಳು ಯಾವುದರ ತಂಪಾಗುವಿಕೆ ಹಾಗೂ ಘನೀಭವಿಸುವಿಕೆಯಿಂದ ನಿರ್ಮಿತವಾಗುತ್ತವೆಯೆಂದರೆ
ಉತ್ತರ:- ಮ್ಯಾಗ್ಮ
🌸'ಎಲ್ನಿನೋ' ಅದ್ಭುತ (Phenomenon) ಈ ಕೆಳಗಿನ ಯಾವ ಸಾಗರ ಪ್ರವಾಹದೊಂದಿಗೆ ಸಂಬಂಧಿಸಿದೆಯೆಂದರೆ
ಉತ್ತರ:- ಉಷ್ಣ ಸಾಗರ ಪ್ರವಾಹ
🌸ಹಾರ್ಟ್ ಲ್ಯಾಂಡ್ ಸಿದ್ಧಾಂತವನ್ನು ಪ್ರಸಿದ್ದಿ ಪಡಿಸಿದವರು
ಉತ್ತರ:- ಮೆಕಿಂದರ್ (Halford Mackinder)
🌸ನಮ್ಮ ದೇಶದ ಸಂವಿಧಾನದ ಪ್ರಕಾರ ನಮ್ಮ ದೇಶದ ಹೆಸರು
ಉತ್ತರ:- ಇಂಡಿಯಾ ಎಂದರೆ ಭಾರತ
🌸ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 'ರಾಜಕೀಯ ಅಧಿಕಾರದ' ಮೂಲನೆಲೆಯಿರುವುದು
ಉತ್ತರ:- ಪ್ರಜೆಗಳಲ್ಲಿ
🌸ನಮ್ಮ ಸಂವಿಧಾನದ ಅರವತ್ತೊಂದನೇ ತಿದ್ದುಪಡಿಯನ್ನು ಈ ಕೆಳಕಂಡ ಯಾವ ಕಲಂಗೆ ತರಲಾಯಿತು?
ಉತ್ತರ:- 326ನೇ ಕಲಂ
🌸ಭಾರತದ ಸಂವಿಧಾನದ ಪ್ರಕಾರ 'ಜಾತ್ಯತೀತ ವಾದ' ಎಂದರೆ
ಉತ್ತರ: - ನಿರೀಶ್ವರವಾದ
🌸ಈ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಸಂವಿಧಾನದ '243-ಇ' ಕಲಂ ವಿವರಣೆ ನೀಡಿದೆ?
ಉತ್ತರ:- ಚುನಾಯಿತ ಗ್ರಾಮಸಭೆಗಳ ಅಧಿಕಾರದ ಅವಧಿ
🌸 ಭಾರತದ ಸಂವಿಧಾನದ 123 ನೇ ಕಲಂ ಭಾರತದ ರಾಷ್ಟ್ರಪತಿಯವರಿಗೆ ಈ ಕೆಳಗಿನ ಯಾವ ಅಧಿಕಾರ ನೀಡಿದೆ?
ಉತ್ತರ:- ಸಂಸತ್ತು ಅಧಿವೇಶನದಲ್ಲಿರದ ಅವಧಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ.
🌸 ಸಂಸದೀಯ ಪರಿಭಾಷೆಯಲ್ಲಿ "ವ್ಹಿಪ್' ನೀಡುವುದು ಎಂದರೆ
ಉತ್ತರ:- ಮಸೂದೆಗಳ ಮೇಲೆ ಚರ್ಚೆ ಅಥವಾ ಮತ ನೀಡುವ ಸಂದರ್ಭ ಉಂಟಾದಾಗ ವಿವಿಧ ಪಕ್ಷಗಳು ತಮ್ಮ ಸದಸ್ಯರಿಗೆ ಕಡ್ಡಾಯವಾಗಿ ಸಭೆಗೆ ಹಾಜರಾಗಲು ನೀಡುವ ಆದೇಶ.
🌸ವಿಶ್ವ ಸಂಸ್ಥೆಯು ಈ ಕೆಳಕಂಡ ಯಾವ ದಿನಾಂಕದಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು?
ಉತ್ತರ:- 24-10-1945
🌸"ವರದಕ್ಷಿಣೆ ಸಾವನ್ನು" ಉಂಟುಮಾಡುವುದು ಭಾರತದ ದಂಡಸಂಹಿತೆಯ ಯಾವ ಪರಿಚ್ಛೇದದ ಪ್ರಕಾರ ಜೀವಾವಧಿ ಶಿಕ್ಷೆ ನೀಡಬಹುದಾದ ಅಪರಾಧವಾಗುತ್ತವೆ?
ಉತ್ತರ:- ಪರಿಚ್ಛೇದ-304 B
🌸ವಿಪೊ (WIPO) ದ ಕೇಂದ್ರ ಕಛೇರಿಯಿರುವ ಸ್ಥಳ
ಉತ್ತರ:- ಜಿನೇವಾ
🌸ಸ್ಥಳೀಯ ಸ್ವಯಂ ಸರ್ಕಾರದ ಪಿತಾಮಹನು
ಉತ್ತರ:- ಲಾರ್ಡ್ ರಿಪ್ಪನ್
🌸ಮೊದಲ ಬಾರಿಗೆ ಪಂಚಾಯತ್ ರಾಜ್ ಸಂಸ್ಥೆಗಳನ್ನು ರಚಿಸಲು ಶಿಫಾರಸ್ಸು ಮಾಡಿದ ಆಯೋಗ
ಉತ್ತರ:- ಬಲವಂತ ರಾಯ್ ಮೆಹತಾ ಆಯೋಗ
🌸ತ್ಯಾಗ ಭೋಗಗಳ ಸಮನ್ವಯವನ್ನು ಸಾಧಿಸಿದ ಕಾವ್ಯ
ಉತ್ತರ:- ಭರತೇಶ ವೈಭವ
🌸ಕನ್ನಡದ ಮೊದಲ ಸ್ವತಂತ್ರ ಐತಿಹಾಸಿಕ ಕಾದಂಬರಿ
ಉತ್ತರ:-- ಯದುಮಹಾರಾಜ
🌸'ಹುತ್ತರಿಯ ಹಾಡು' ಕವನದ ಕವಿ
ಉತ್ತರ:- ಪಂಜೆ ಮಂಗೇಶರಾಯ
🌸 'ಸಂಜೆಗಣ್ಣಿನ ಹಿನ್ನೋಟದ' ಆತ್ಮಚರಿತ್ರೆಕಾರ
ಉತ್ತರ:- ಎ.ಎನ್.ಮೂರ್ತಿರಾವ್
🌸ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು' ಎಂದು ಹೆಸರು ಪಡೆದಿರುವ ಕೃತಿ
ಉತ್ತರ:- ರಾಮಾಶ್ವಮೇಧ
🌸'ಆನಂದಕಂದ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು
ಉತ್ತರ:- ಬೆಟಗೇರಿ ಕೃಷ್ಣಶರ್ಮ
No comments:
Post a Comment
If You Have any Doubts, let me Comment Here