JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, October 19, 2024

General Knowledge Question and Answers

  Jnyanabhandar       Saturday, October 19, 2024
General Knowledge Question and Answers 

🌸'ಗೋಲ್' ಎಂಬ ಆತ್ಮ ಕಥೆಯನ್ನು ಬರೆದವರು 
ಉತ್ತರ:- ಮೇಜರ್ ಧ್ಯಾನಚಂದ್
🌸'ಜೀವನವೇ ಚಲನೆ' ಎಂದು ಹೇಳಿದವರು
ಉತ್ತರ:- ಪ್ರಸಿದ್ಧ ಫಿಜಿಕಲ್ ಕಲ್ಟರಿಸ್ಟ್ ಯುಜಿನ್ ಸ್ಯಾಂಡೊ
🌸ಯೋಗ ಪದ ಸಂಸ್ಕೃತ ಮೂಲಧಾತುವಾದ ಈ ಪದದಿಂದ ಬಂದಿದೆ
ಉತ್ತರ: - ಯುಜ್
🌸ಬ್ಯಾಕ್ ಸ್ಟ್ರೋಕ್ ಎಂಬ ಪದ ಉಪಯೋಗಿಸುವ ಕ್ರೀಡೆ 
ಉತ್ತರ: -‌ ಈಜು
🌸ಮಲ್ಲಕಂಬ ಈ ದೇಶದ ಕ್ರೀಡೆ 
ಉತ್ತರ:- ಭಾರತ
🌸ಇಂಗ್ಲಿಷ್ ಕಾಲುವೆ ಈಜಿದ ಅಂಗವಿಕಲ ವ್ಯಕ್ತಿ
ಉತ್ತರ:- ರೆಹಮಾನ್ ವೈದ್ಯ
🌸ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕೆ ಚಳವಳಿ ಪ್ರಾರಂಭವಾದದ್ದು
 ಉತ್ತರ:-1947 
🌸ಬ್ರಿಟಿಷರ ವಿರುದ್ಧದ ಬಿರ್ಸಾನ ಮುಂದಾಳತ್ವದಲ್ಲಿ ನಡೆದ ದಂಗೆ
ಉತ್ತರ:- ಮುಂಡಾ ದಂಗೆ
🌸ಜಸ್ಟಿಸ್ ಪಕ್ಷವು ಬ್ರಾಹ್ಮಣೇತರ ಚಳುವಳಿಯನ್ನು ಈ ರಾಜ್ಯದಲ್ಲಿ ಪ್ರಾರಂಭಿಸಿತು
 ಉತ್ತರ- ಮದರಾಸ್

🌸ರಾಸ್ ಬಿಹಾರಿ ಬೋಷ್ ಅಧ್ಯಕ್ಷತೆವಹಿಸಿದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ 
ಉತ್ತರ:- ಸೂರತ್
🌸ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು
 ಉತ್ತರ:- ಚಿತ್ತರಂಜನ್ ದಾಸ್
🌸ಜವಹರ್‌ಲಾಲ್ ನೆಹರೂರವರ ಅಧ್ಯಕ್ಷತೆಯಲ್ಲಿ ನಡೆದ ಲಾಹೋರ್ ಕಾಂಗ್ರೆಸ್ ಅಧಿವೇಶನ ಇದಕ್ಕಾಗಿ ಬ್ರಿಟಿಷ್ ಸರಕಾರವನ್ನು ಒತ್ತಾಯಿಸಿತು
ಉತ್ತರ:- ಪೂರ್ಣ ಸ್ವರಾಜ್
🌸ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಒಕ್ಕೂಟವನ್ನು ಪ್ರಾರಂಭಿಸಿದವರು
ಉತ್ತರ: - ಗಾಂಧೀಜಿ
🌸ಅಖಿಲ ಭಾರತ ಕಿಸಾನ್ ಸಭೆಯ ಮೊದಲ ಅಧಿವೇಶನ ನಡೆದ ಸ್ಥಳ
 ಉತ್ತರ:- ಲಕ್ನೋ
🌸ಆರ್.ಪಿ.ಎ. ನ ದಂಗೆ (1946) ಒಂದು 
ಉತ್ತರ:- ನೌಕಾಮುಷ್ಕರ
🌸 ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪನೆಯ ಕಾಲದಲ್ಲಿ ಭಾರತದ ವೈಸ್‌ರಾಯ್
ಉತ್ತರ:- ಡಫರಿನ್
🌸ಭಾರತಕ್ಕೆ ಒಕ್ಕೂಟ ಸರಕಾರವನ್ನು ಶಿಫಾರಸ್ಸು ಮಾಡಿದ ಕಾಯಿದೆ
ಉತ್ತರ-1935 ರ ಕಾಯಿದೆ
🌸1857ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ವರ್ಣಿಸಿದ ಮೊದಲ ಲೇಖಕರು
ಉತ್ತರ:- ವಿ ಡಿ ಸಾವರ್ಕರ್

🌸ವಾಟರ್ ಪೋಲೋ ಕ್ರೀಡೆ ಆರಂಭವಾದದ್ದು
ಉತ್ತರ:- 1860
🌸ಈಜು ಕೊಳದ ಸಾಮಾನ್ಯ ಆಕಾರ
 ಉತ್ತರ:- ಆಯತ
🌸ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ
ಉತ್ತರ:- ನೀಲ್ ಆರ್ಮ್ ಸ್ಟ್ರಾಂಗ್
🌸ಶಿಲಾಯುಗದ ಕಾಲದಿಂದಲೂ ಅಸ್ತಿತ್ವದಲ್ಲಿರುವ ಕ್ರೀಡೆ
ಉತ್ತರ:- ಧನುರ್ ವಿದ್ಯೆ 
🌸ಲಿಬರೋ ಈ ಆಟಕ್ಕೆ ಪ್ರಸಿದ್ಧರಾಗಿದ್ದಾರೆ
ಉತ್ತರ:- ವಾಲಿಬಾಲ್
🌸ವಾಲಿಬಾಲ್ ಆಟ ಆರಂಭಗೊಂಡಿದ್ದು
ಉತ್ತರ:-1895
🌸 ಫುಟ್‌ಬಾಲ್ ಮೊದಲು ಆರಂಭಗೊಂಡ ದೇಶ
ಉತ್ತರ:- ಚೀನಾ
🌸'ಕಾರ್ನರ್ ಕಿಕ್' ಎಂಬ ಪದವನ್ನು ಈ ಕ್ರೀಡೆಯಲ್ಲಿ ಬಳಸುತ್ತಾರೆ
ಉತ್ತರ:- ಫುಟ್‌ಬಾಲ್
🌸ಬ್ರೆಜಿಲ್‌ನ ರಾಷ್ಟ್ರೀಯ ಕ್ರೀಡೆ
ಉತ್ತರ:- ಫುಟ್‌ಬಾಲ್

🌸ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲನೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದವರು
ಉತ್ತರ: - ಡಬ್ಲ್ಯೂ ಸಿ ಬ್ಯಾನರ್ಜಿ
🌸 'ಗದರ್' ಪಕ್ಷವೆಂಬ ಕ್ರಾಂತಿಕಾರಿ ರಾಷ್ಟ್ರೀಯ ಸಂಘಟನೆಯ ಕೇಂದ್ರ ಸ್ಥಳ 
ಉತ್ತರ:-- ಸ್ಯಾನ್ ಫ್ರಾನ್ಸಿಸ್ಕೊ
🌸ಸ್ವಾತಂತ್ರ್ಯ ಸಂಗ್ರಾಮದ ಗುರಿ 'ಸ್ವರಾಜ್ಯ' ಅಥವಾ 'ಸ್ವಯಂ ಆಡಳಿತ ' ಎಂದು ಘೋಷಿಸಿದ ರಾಷ್ಟ್ರೀಯ ನಾಯಕರು 
ಉತ್ತರ:- ಮಹಾತ್ಮ ಗಾಂಧಿ
🌸ಸರ್. ಸೈಯದ್ ಅಹಮದ್ ಖಾನ್‌ರಿಂದ ಪ್ರಾರಂಭಿಸಲ್ಪಟ್ಟ ಚಳವಳಿ 
ಉತ್ತರ- ಅಲಿಘಡ್ ಚಳುವಳಿ
🌸 'ಬಾರ್ಡೋಲಿ' ಸತ್ಯಾಗ್ರಹದ ನಾಯಕರು 
ಉತ್ತರ:- ಸರ್ದಾರ್ ವಲ್ಲಭಬಾಯಿ ಪಟೇಲ್
🌸 ಫಾರ್ವಡ ಬ್ಲಾಕ್‌ನ್ನು ಸ್ಥಾಪಿಸಿದವರು
ಉತ್ತರ:- ಸುಭಾಷ್ ಚಂದ್ರ ಬೋಸ್
🌸ಬ್ರೂಕ್ ಲ್ಯಾಂಡ್ ಫುಟ್‌ಬಾಲ್ ಕ್ರೀಡಾಂಗಣ ಇರುವುದು
ಉತ್ತರ:-ಇಂಗ್ಲೆಂಡ್
🌸ಪೀಲೆ ಈ ದೇಶದವರು
ಉತ್ತರ:- ಬ್ರೆಜಿಲ್
🌸ಮರಡೋನಾ ಈ ದೇಶದವರು
ಉತ್ತರ:- ಅರ್ಜೆಂಟೀನಾ

🌸ರಾಮಾನುಜನ್ ಟ್ರೋಫಿ ಸಂಬಂಧಿಸಿದ್ದು ಈ ಕ್ರೀಡೆಗೆ
ಉತ್ತರ:- ಟೇಬಲ್ ಟೆನ್ನಿಸ್
🌸ಟೇಬಲ್ ಟೆನ್ನಿಸ್ ಟೇಬಲ್‌ನ ಬಣ್ಣ
ಉತ್ತರ:- ನೀಲಿ 
🌸ಟೇಬಲ್ ಟೆನ್ನಿಸ್ ಆರಂಭವಾದ ವರ್ಷ
ಉತ್ತರ:-1880
🌸ಕಬಡ್ಡಿಯಲ್ಲಿ ಪ್ರಥಮ ಅರ್ಜುನ ಪ್ರಶಸ್ತಿ ವಿಜೇತರು
ಉತ್ತರ:- ಹೊನ್ನಪ್ಪ
🌸ಭಾರತ ಕುಸ್ತಿ ಫೆಡರೇಷನ್ ಸ್ಥಾಪಿಸಿದ್ದು
ಉತ್ತರ:- 1948 ದಿಲ್ಲಿ
🌸ಸೈಕ್ಲಿಂಗ್ ಕ್ರೀಡೆ ಜನ್ಮ ತಾಳಿದ್ದು
ಉತ್ತರ:- ಯುರೋಪ್
🌸ಕರ್ನಾಟಕ ಸರಕಾರ ನೀಡುವ ಅತ್ಯುನ್ನತ ಕ್ರೀಡಾ ಪ್ರಶಸ್ತಿ
ಉತ್ತರ:- ಏಕಲವ್ಯ
🌸ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ
ಉತ್ತರ:- ರಾಜೀವಗಾಂಧಿ ಖೇಲ್ ರತ್ನ
🌸 IAAF ಆರಂಭವಾದ ವರ್ಷ
ಉತ್ತರ:- 1912
🌸'Gandhi and Anarchy 2 ರಚಿಸಿದವರು
 ಉತ್ತರ:- ಸರ್. ಸಿ. ಶಂಕರನ್ ನಾಯರ್
🌸'The Grand old man of India' ಎಂದು ಇವರನ್ನು ಕರೆಯುತ್ತಾರೆ
ಉತ್ತರ:- ದಾದಾಭಾಯಿ ನವರೋಜಿ
🌸'ಸೈಮನ್ ಆಯೋಗ'ವನ್ನು ಏಕೆ ವಿರೋಧಿಸಲಾಯಿತು?
ಉತ್ತರ:- ಇದರಲ್ಲಿ ಇದ್ದವರೆಲ್ಲಾ ಬಿಳಿಯರು
🌸ಗಾಂಧಿ-ಇರ್ವಿನ್ ಒಪ್ಪಂದದ ಬಗ್ಗೆ ಜವಹ‌ರಲಾಲ್ ನೆಹರೂ ಪ್ರತಿಕ್ರಿಯೆ ಹೇಗಿತ್ತು?
ಉತ್ತರ:- ಇದು ಒಂದು ವಿಶ್ವಾಸಘಾತಕ ಒಪ್ಪಂದ ಎಂದು ಅವರು ಭಾವಿಸಿದರು.
🌸'ಭಾರತವನ್ನು ಅರಾಜಕತೆಗೆ ಹಾಗೂ ದೇವರಿಗೆ ಬಿಟ್ಟುಬಿಡಿ' ಎಂದು ಹೇಳಿದವರು ಯಾರು? 
ಉತ್ತರ:- ಮಹಾತ್ಮ ಗಾಂಧೀಜಿ 
🌸ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ ಯಾರು?
ಉತ್ತರ:- ಲಾರ್ಡ್ ಮೌಂಟ್ ಬ್ಯಾಟನ್
🌸ಭಾರತದ ರಾಷ್ಟ್ರೀಯ ಕಾಂಗ್ರೆಸ್ ಉಗಮದ ' ಸಂರಕ್ಷಣಾ ಕವಾಟ' ಸಿದ್ಧಾಂತವು ಕೆಳಕಂಡ ಯಾವ ಅಂಶದೊಂದಿಗೆ ಸಂಬಂಧ ಪಡೆದಿದೆ?
ಉತ್ತರ:-  ಭಾರತದ ವೈಸರಾಯ್ ಅವರ ಮಾರ್ಗದರ್ಶನ ಮತ್ತು ಸಲಹೆ
🌸'ಗ್ಲಿಂಪ್ಲಸ್ ಆಫ್ ವರ್ಲ್ಡ್ ಹಿಸ್ಟರಿ' ಬರೆದವರು ಯಾರು? 
ಉತ್ತರ:- ಜವಾಹರ್ ಲಾಲ್ ನೆಹರು
🌸ಜವಹರ್ ಲಾಲ್ ನೆಹರು ರವರ ಜನಿಸಿದ ಸ್ಥಳ 
ಉತ್ತರ:- ಉತ್ತರ ಪ್ರದೇಶದ ಅಲಹಾಬಾದ್ 1889


🌸ಮಹಮದ್ ಅಲಿ ಜಿನ್ನರವರ ದ್ವಿ ರಾಷ್ಟ್ರ ಸಿದ್ದಾಂತಕ್ಕೆ ಬೀಜ ಬಿತ್ತಿದ ಮುಸ್ಲಿಂ ಲೀಗ್ ನ ವಾರ್ಷಿಕ ಅಧಿವೇಶನ ನಡೆದ ಸ್ಥಳ 
ಉತ್ತರ:- ಲಾಹೋರ್ 
🌸ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಇದರ ಆಧಾರದ ಮೇಲೆ ಆಯಿತು?
ಉತ್ತರ:- ಮೌಂಟ್ ಬ್ಯಾಟನ್ ಯೋಜನೆ 
🌸1857ರಲ್ಲಿ ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದವರಾರು?
ಉತ್ತರ:- ಭೀಮರಾವ್
🌸ಹಾಕಿ ಎಂಬ ಪದ ಈ ಭಾಷೆಯಿಂದ ಬಂದಿದೆ
ಉತ್ತರ:- ಫ್ರೆಂಚ್
🌸ಮೈಕ್ ಟೈಸನ್ ಈ ಕ್ರೀಡೆಗೆ ಸಂಬಂಧಿಸಿದ್ದಾರೆ
ಉತ್ತರ:- ಬಾಕ್ಸಿಂಗ್
🌸ವಾಲಿಬಾಲ್ ಆಟದ ಮೂಲ ಹೆಸರು
ಉತ್ತರ:- ಮಿಂಟಾ ಸೇಂಟ್
🌸ಭಾರತೀಯ ವಾಲಿಬಾಲ್ ಫೆಡರೇಷನ್ ಸ್ಥಾಪನೆಯಾದದ್ದು
ಉತ್ತರ:- 1951
🌸 ಟೆನಿಸ್ ಆಟದ ಮೂಲ ದೇಶ
ಉತ್ತರ:-- ಚೀನಾ
🌸 ಭಾರತದ ರಾಷ್ಟ್ರೀಯ ಕ್ರೀಡೆ
ಉತ್ತರ:- ಹಾಕಿ

15-10
logoblog

Thanks for reading General Knowledge Question and Answers

Previous
« Prev Post

No comments:

Post a Comment

If You Have any Doubts, let me Comment Here