JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, October 13, 2024

General knowledge Question and Answers

  Jnyanabhandar       Sunday, October 13, 2024
General knowledge Question and Answers

🌸 ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಲಾದ ಸ್ಥಳ
ಉತ್ತರ:- ಬಳ್ಳಾರಿ ಜಿಲ್ಲೆಯ ಹೊಸಪೇಟೆ
🌸 ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರು 
ಉತ್ತರ:- ಪಂಪಸಾಗರ
🌸ಇವು ತುಂಗಭದ್ರಾ ಅಣೆಕಟ್ಟೆಯಿಂದ ಪ್ರಮುಖ ನೀರಾವರಿ ಲಾಭ ಪಡೆಯುವ ಪ್ರಮುಖ ಭಾಗಗಳು
ಉತ್ತರ:- ಆಂಧ್ರದ ಅನಂತಪುರ & ಕರ್ನೂಲ್, ಕರ್ನಾಟಕದ ಬಳ್ಳಾರಿ & ರಾಯಚೂರು
🌸ಭಾಕ್ರಾನಂಗಲ್ ಜಲವಿದ್ಯುತ್ ಯೋಜನೆ ಇರುವುದು ಇಲ್ಲಿ
ಉತ್ತರ:- ಹಿಮಾಚಲ ಪ್ರದೇಶ 
🌸ತುಂಗಭದ್ರಾ ಯೋಜನೆಯು ಈ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ 
ಉತ್ತರ:- ಕರ್ನಾಟಕ ಮತ್ತು ಆಂಧ್ರಪ್ರದೇಶ
🌸ತುಂಗಭದ್ರಾ ಯೋಜನೆಯ ಪ್ರಮುಖ ಉದ್ದೇಶ
ಉತ್ತರ:- ನೀರಾವರಿ ಮತ್ತು ಜಲವಿದ್ಯುಚ್ಛಕ್ತಿಯ ಉತ್ಪಾದನೆ
🌸ನೀರಿನಲ್ಲಿರುವ ಗಾಳಿಯ ಗುಳ್ಳೆಯು ಹೊಳೆಯುವುದಕ್ಕೆ ಕಾರಣ 
ಉತ್ತರ:- ಸಂಪೂರ್ಣ ಆಂತರಿಕ ಪ್ರತಿಫಲನ
🌸ನೀರಿಗಿಂತ ಪಾದರಸವನ್ನು ಉಷ್ಣತಾ ಮಾಪಕದಲ್ಲಿ ಉಪಯೋಗಿಸಲು ಕಾರಣ 
ಉತ್ತರ:- ಪಾದರಸವು ನೀರಿಗಿಂತ ಹೆಚ್ಚು ಪಾರದರ್ಶಕ
🌸ಸ್ಪಟಿಕದ ರಾಸಾಯನಿಕ ಹೆಸರು 
ಉತ್ತರ:- ಸೋಡಿಯಂ ಸಿಲಿಕೇಟ್

🌸ಎರಡನೇ ಚಂದ್ರಗುಪ್ತನಿಗಿದ್ದ ಬಿರುದು
ಉತ್ತರ: - ವಿಕ್ರಮಾದಿತ್ಯ
🌸ಎರಡನೇ ಚಂದ್ರಗುಪ್ತನು ಸಮುದ್ರಗುಪ್ತನ ರಾಣಿ 'ದತ್ತಾದೇವಿ' ಎಂಬುವವಳ ಪುತ್ರನಾಗಿದ್ದರಿಂದ ಇವನಿಗಿದ್ದ ಹೆಸರುಗಳು
ಉತ್ತರ:- 'ದೇವಗುಪ್ತ' ಮತ್ತು 'ದೇವ'
🌸ಎರಡನೇ ಚಂದ್ರಗುಪ್ತನು ತನ್ನ ಮಗಳಾದ ಪ್ರಭಾವತಿ ಗುಪ್ತಳನ್ನು ಇವರಿಗೆ ವಿವಾಹ ಮಾಡಿಕೊಟ್ಟನು
ಉತ್ತರ:- ಎರಡನೇ ರುದ್ರಸೇನನಿಗೆ
🌸ದಂಡಯಾತ್ರೆಯಲ್ಲಿ ವಿಕ್ರಮಾದಿತ್ಯನು ಶಕಕ್ಷತ್ರಪರನ್ನು ಸೋಲಿಸಿದುದಲ್ಲದೆ ಶಕ ರಾಜ ಮೂರನೇ ರುದ್ರಸಿಂಹನನ್ನು ಅವನ ರಾಜಧಾನಿಯಲ್ಲೇ ಕೊಂದಿದ್ದರಿಂದ ಇವನಿಗಿದ್ದ ಬಿರುದು
ಉತ್ತರ:- 'ಶಕಾರಿ'
🌸ಎರಡನೇ ಚಂದ್ರಗುಪ್ತನ ದಿಗ್ವಿಜಯ ಮುಂತಾದ ವಿಷಯಗಳನ್ನು ತಿಳಿಸುವ ಸ್ತಂಭ ಶಾಸನ 
ಉತ್ತರ:- ದೆಹಲಿಯ 'ಮೆಹ್ರೌಲಿ ಕಬ್ಬಿಣ ಸ್ತಂಭ ಶಾಸನ'
🌸ಎರಡನೇ ಚಂದ್ರಗುಪ್ತನ ಆಸ್ಥಾನಕ್ಕೆ ಭೇಟಿ ನೀಡಿದ್ದ ಚೀನಾ ದೇಶದ ಬೌದ್ಧ ಯಾತ್ರಿಕ
ಉತ್ತರ:- ಫಾಹಿಯಾನ
🌸ಫಾಹಿಯಾನನು ಭೇಟಿ ನೀಡಿದ ಪ್ರಮುಖ ಪ್ರದೇಶಗಳು
 ಉತ್ತರ:- ಮಥುರ, ನಳಂದ, ಗಯಾ, ರಾಜಗೃಹ 
🌸ಎರಡನೇ ಚಂದ್ರಗುಪ್ತನ ಉತ್ತರಾಧಿಕಾರಿಯಾಗಿ ಬಂದವರು
ಉತ್ತರ:- ಕುಮಾರಗುಪ್ತ ಮಹೇಂದ್ರಾದಿತ್ಯ 
🌸ಕುಮಾರಗುಪ್ತನ ಕಾಲದಲ್ಲಿ ಸ್ಥಾಪಿತಗೊಂಡ ವಿಶ್ವವಿದ್ಯಾಲಯ
ಉತ್ತರ:- ನಳಂದಾ ವಿಶ್ವವಿದ್ಯಾಲಯ

🌸ರಾಜ್ಯಗಳ ಪುನರ್ ವಿಂಗಡನೆಗೆ ಶಿಫಾರಸ್ಸು ಮಾಡಿದ ಆಯೋಗ
ಉತ್ತರ:- ಫಜಲ್ ಅಲಿ ಆಯೋಗ
🌸ಕೇಂದ್ರಾಡಳಿತ ಪ್ರದೇಶದಲ್ಲಿ ಆಡಳಿತ ನಡೆಸುವವರು
ಉತ್ತರ:- ಲೆಫ್ಟಿನೆಂಟ್ ಗವರ್ನರ್
🌸ಭಾರತದಲ್ಲಿ ಈಗ ಇರುವ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಉ- 8
🌸ಕೇಂದ್ರಾಡಳಿತ ಪ್ರದೇಶ ದೆಹಲಿಯ ತುರ್ತು ಪರಿಸ್ಥಿತಿ ಉಪಬಂಧಗಳು ಇರುವ ಅನುಚ್ಛೇದ
ಉತ್ತರ:-  239 A
🌸1953ಕ್ಕೆ ಮುಂಚೆ ಇಂದಿನ ಕೇಂದ್ರಾಡಳಿತ ಕರೆಯುತ್ತಿದ್ದರು ಪ್ರದೇಶಗಳನ್ನು ಹೀಗೆ
ಉತ್ತರ:- ಭಾಗ 'ಸಿ' ರಾಜ್ಯಗಳು
🌸ದೆಹಲಿಯು ಕೇಂದ್ರಾಡಳಿತ ಪ್ರದೇಶವಾದ ವರ್ಷ
ಉತ್ತರ:- 1956
🌸ಇದರ ಆಧಾರದ ಮೇಲೆ 1956ರಲ್ಲಿ ರಾಜ್ಯಗಳ ಅಂಗೀಕಾರವಾಯಿತು
ಉತ್ತರ:- ಭಾಷಾವಾರು ಆಧಾರದ ಮೇಲೆ
🌸ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯನ್ನು ನೇಮಕ ಮಾಡುವವರು
ಉತ್ತರ:- ರಾಷ್ಟ್ರಪತಿ
🌸ಅಂಡಮಾನ್ ಮತ್ತು ನಿಕೋಬಾರ್‌ದ ರಾಜಧಾನಿ
ಉತ್ತರ:- ಪೋರ್ಟ್‌ಬ್ಲೇರ್

🌸ಜೀವಿಗಳ ಗುಣಲಕ್ಷಣಗಳನ್ನು ಬಳಸಿಕೊಂಡು ಉಪಯುಕ್ತ ಉತ್ಪನ್ನಗಳನ್ನು ಪಡೆಯುವ ತಂತ್ರಜ್ಞಾನವೇ
ಉತ್ತರ:- ಜೈವಿಕ ತಂತ್ರಜ್ಞಾನ
🌸ಜೈವಿಕ ತಂತ್ರಜ್ಞಾನ ಎಂಬ ಪದ ಮೊಟ್ಟಮೊದಲು ಬಳಕೆಗೆ ಬಂದದ್ದು ಉತ್ತರ:-1920ರಲ್ಲಿ
🌸ಜೈವಿಕ ತಂತ್ರಜ್ಞಾನ ಎಂಬ ಪದ ಮೊಟ್ಟಮೊದಲು ಬಳಕೆಗೆ ಬಂದದ್ದು
ಉತ್ತರ:- ಬ್ರಿಟನ್ ದೇಶದ ಲೀಡ್ಸ್‌ನಲ್ಲಿ
🌸ಅಣಬೆಗಳನ್ನು ಕೃತಕವಾಗಿ ಬೆಳೆಸುವ ವಿಧಾನ ಬಳಕೆಗೆ ಬಂದಿದ್ದು
ಉತ್ತರ:- 1650, ಫ್ರಾನ್ಸ್
🌸ಭಾರತದಲ್ಲಿ ನ್ಯಾಶನಲ್ ಬಯೋಟೆಕ್ನಾಲಜಿ ಬೋರ್ಡ್ ಸ್ಥಾಪನೆಯಾಗಿದ್ದು (NBTB)
ಉತ್ತರ: - 1982
🌸ಭಾರತದಲ್ಲಿ ಡಿಪಾರ್ಟ್‌ ಮೆಂಟ್ ಆಫ್ ಬಯೋಟೆಕ್ನಾಲಜಿ ರಚನೆಯಾಗಿದ್ದು 
ಉತ್ತರ:- 1986
🌸ಒಂದೇ ಮಾತೃ ಜೀವಕೋಶದಿಂದ ಅಲೈಂಗಿಕ ರೀತಿಯಲ್ಲಿ ಉತ್ಪತ್ತಿಯಾಗುವ ಅಣುಗಳ ಅಥವಾ ಜೀವಕೋಶಗಳ ಇಡೀ ಸಮೂಹಕ್ಕೆ ಹೀಗೆನ್ನುವರು
ಉತ್ತರ:- ತದ್ರೂಪಿ ಅಥವಾ ಕ್ಲೋನ್
🌸ತಂದೆ ಮತ್ತು ಮಗನ ನಡುವೆ ಇರುವ ತಳಿ ಸಂಬಂಧವನ್ನು ನಿರ್ಧರಿಸಲು ಬಳಸುವ ತಂತ್ರಜ್ಞಾನ
ಉತ್ತರ:- ಡಿ. ಎನ್.ಎ. ಬೆರಳಚ್ಚು ತಂತ್ರಜ್ಞಾನ
🌸ಪ್ರಪಂಚದ ಮೊಟ್ಟ ಮೊದಲ ತದ್ರೂಪಿ ಪ್ರಾಣಿ
ಉತ್ತರ:- ಕುರಿ

🌸ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಹರಡಿರುವ ನೀರಾವರಿಯ ವಿಧ
ಉತ್ತರ:- ಬಾವಿ ನೀರಾವರಿ
🌸 ದಕ್ಷಿಣ ಭಾರತದಲ್ಲಿ ಹೆಚ್ಚು ರೂಢಿಯಲ್ಲಿರುವ ನೀರಾವರಿ 
ಉತ್ತರ:- ಕೆರೆ ನೀರಾವರಿ
🌸 ಸ್ವತಂತ್ರ ಭಾರತದ ಮೊದಲನೆಯ ವಿವಿಧೋದ್ದೇಶ ನದಿ ಕಣಿವೆ ಯೋಜನೆ
 ಉತ್ತರ:- ದಾಮೋದರ ನದಿ ಕಣಿವೆ ಯೋಜನೆ
🌸ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಎಂದು ಕರೆಯಲಾಗುತ್ತಿದ್ದ ನದಿ
ಉತ್ತರ: - ದಾಮೋದರ ನದಿ
🌸ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ಉತ್ತರ:- ಭಾಕ್ರಾ ನಂಗಲ್ ಯೋಜನೆ
🌸ಭಾರತ ಮತ್ತು ನೇಪಾಳ ಗಡಿಯಲ್ಲಿ ಕೋಸಿ ನದಿಗೆ ಅಣೆಕಟ್ಟು ನಿರ್ಮಿಸಲಾದ ಸ್ಥಳ
 ಉತ್ತರ:- ಹನುಮಾನ ನಗರ
🌸ಒರಿಸ್ಸಾದ ಕಣ್ಣೀರಿನ ನದಿ ಎಂದು ಕರೆಯಲಾಗುತ್ತಿದ್ದ ನದಿ 
ಉತ್ತರ:- ಮಹಾನದಿ
🌸ಭಾರತದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟು
ಉತ್ತರ:- ಹಿರಾಕುಡ್ ಅಣೆಕಟ್ಟು
🌸ಹೊಸಪೇಟೆಯ ಬಳಿ ಮಲ್ಲಾಪುರದಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಲಾದ ಜಲಾಶಯದ ಹೆಸರು
 ಉತ್ತರ:- ಪಂಪಸಾಗರ

🌸ಭಾರತದ ವಿವಿಧೋದ್ದೇಶ ಯೋಜನೆಗಳಲ್ಲಿಯೇ ಅತ್ಯಂತ ದೊಡ್ಡದಾದ ಯೋಜನೆ 
ಉತ್ತರ:- ನಾಗಾರ್ಜುನ ಸಾಗರ ಯೋಜನೆ
🌸ಭಾರತದಲ್ಲಿ ಅತ್ಯಂತ ಕಡಿಮೆ ಅರಣ್ಯ ಹೊಂದಿದ ರಾಜ್ಯ 
ಉತ್ತರ:- ಹರಿಯಾಣ
🌸ನದಿಗಳು ಪರ್ವತ ವಲಯಗಳಿಂದ ಹೊತ್ತು ತಂದು ಸಂಚಯಿಸಿರುವ ಮಣ್ಣಿಗೆ ಹೀಗೆನ್ನುವರು 
ಉತ್ತರ:- ಮೆಕ್ಕಲುಮಣ್ಣು
🌸ವಂಶವಾಹಿಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟುಮಾಡುವ ತಂತ್ರಜ್ಞಾನವೇ
ಉತ್ತರ:- ತಳಿ ತಂತ್ರಜ್ಞಾನ (ಜೆನೆಟಿಕ್ ಇಂಜಿನಿಯರಿಂಗ್)
🌸ಪ್ರಯೋಗ ಶಾಲೆಯಲ್ಲಿ ವಂಶವಾಹಿಗಳನ್ನು ಬದಲಾಯಿಸಲು ಬಳಸಲಾಗುತ್ತಿರುವ ಕಾರ್ಯತಂತ್ರವೇ
ಉತ್ತರ:- ಪುನರ್ ಸಂಯೋಜಿತ ಡಿಎನ್ಎ ತಂತ್ರಜ್ಞಾನ 
🌸ಜೈವಿಕ ತಂತ್ರಜ್ಞಾನದ ಮತ್ತೊಂದು ಪ್ರಮುಖ ಕಾರ್ಯತಂತ್ರ
 ಉತ್ತರ:- ಡಿಎನ್ಎ ಬೆರಳಚ್ಚು ತಂತ್ರಜ್ಞಾನ
🌸ಮಾನವನ ಮೂತ್ರಪಿಂಡದ ಕಾರ್ಯಶೀಲ ಘಟಕಗಳಿಗೆ ಈ ಹೆಸರಿದೆ 
ಉತ್ತರ:- ನೆಫ್ರಾನ್ಗಳು 
🌸ಜೀವಕೋಶದಲ್ಲಿ ವಸ್ತುಗಳ ಸಾಗಾಣಿಕೆಯಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲದ ಕಣದಂಗ
ಉತ್ತರ:- ಸೆಂಟ್ರೊಸೋಮ
🌸ಭೂಮಿಗೆ ಅತ್ಯಂತ ಸಮೀಪದಲ್ಲಿರುವ ನಕ್ಷತ್ರ 
ಉತ್ತರ:- ಸೂರ್ಯ

🌸ಪ್ರತ್ಯಾಮ್ಲಗಳು ಕೆಂಪು ಲಿಟ್ಮಸ್ ಹಾಳೆಯನ್ನು ಯಾವ ಬಣ್ಣಕ್ಕೆ ಬದಲಿಸುತ್ತದೆ 
ಉತ್ತರ:- ನೀಲಿ 
🌸ನೈಲಾನಿನಲ್ಲಿರುವ ಮಾನೋಮರ್ ಇದಾಗಿದೆ 
ಉತ್ತರ:- ಕಾರ್ಬೊಲ್ಯಾಕ್ಟಮಂ
🌸ಹಸುಗಳಲ್ಲಿ ಕಾಲು ಜ್ವರ ಉಂಟಾಗುವುದು 
ಉತ್ತರ:- ಕ್ಯಾಲ್ಸಿಯಂ ಕೊರತೆಯಿಂದ
🌸ಹತ್ತಿ ಕಾಳುಗಳನ್ನು ಹಾಲು ಕೊಡುವ ಪಶುಗಳಿಗೆ ತಿನ್ನಿಸುವುದರಿಂದ 
ಉತ್ತರ:-- ತಾತ್ಕಾಲಿಕವಾಗಿ ಕೊಬ್ಬಿನ ಪ್ರಮಾಣ ಹೆಚ್ಚಿಸಬಹುದು 
🌸ತೆರೆದ ಕೊಳವೊಂದರ ನೀರು ಬೇಸಿಗೆಯಲ್ಲಿ ತಂಪಾಗಿರಲು ಕಾರಣ
ಉತ್ತರ:- ವಾತಾವರಣಕ್ಕಿಂತ ನೀರು ಕಡಿಮೆ ವೇಗದಲ್ಲಿ ಉಷ್ಣವನ್ನು ಹೀರಿಕೊಳ್ಳುತ್ತದೆ 
🌸ವಾತಾವರಣದ ಶಾಖ ಏರಿಕೆಗೆ ಕಾರಣ 
ಉತ್ತರ- ಭೂಮಿಯ ಅವಗೆಂಪು ವಿಕಿರಣಗಳಿಂದ
🌸ಹತ್ತಿ ಬೆಳೆಗೆ ಹೆಚ್ಚು ಉಪಯುಕ್ತವಾಗುವ ಮಣ್ಣು
ಉತ್ತರ; - ಕಪ್ಪು ಅಥವಾ ರೆಗೂ‌ರ್ ಮಣ್ಣು
🌸 ಸ್ಪಟಿಕ ಶಿಲೆಗಳ ಶಿಥಲೀಕರಣದಿಂದ ಉಂಟಾಗುವ ಮಣ್ಣು
ಉತ್ತರ:- - ಕೆಂಪುಮಣ್ಣು
🌸ಅತಿ ಹೆಚ್ಚು ಉಷ್ಣಾಂಶವಿರುವ ಮತ್ತು ಅತಿ ಹೆಚ್ಚು ಮಳೆಬೀಳುವ ಕಡೆಗಳಲ್ಲಿ ಕಂಡುಬರುವ ಮಣ್ಣು
ಉತ್ತರ:- ಲ್ಯಾಟರೈಟ್ ಅಥವಾ ಜಂಬಿಟ್ಟಿಗೆ ಮಣ್ಣು

5-10-2024
logoblog

Thanks for reading General knowledge Question and Answers

Previous
« Prev Post

No comments:

Post a Comment

If You Have any Doubts, let me Comment Here