JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, October 24, 2024

Daily Current Affairs October 2024

  Jnyanabhandar       Thursday, October 24, 2024
Daily Current Affairs October 2024

🏝ಇತ್ತೀಚೆಗೆ 19ನೇ ದಿವ್ಯ ಕಲಾ ಮೇಳ ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ:- ವಿಶಾಖಪಟ್ಟಣ 
🏝ಯಾವ ರಾಜ್ಯವು ಇತ್ತೀಚೆಗೆ 14ನೇ ಹಾಕಿ ಇಂಡಿಯಾ ಜೂನಿಯ‌ರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಶಿಪ್ 2024 ಅನ್ನು ಗೆದ್ದಿದೆ?
ಉತ್ತರ:- ಪಂಜಾಬ 
🏝ಇತ್ತೀಚೆಗೆ ನಾಡಿ ಉತ್ಸವ 2024 ಎಲ್ಲಿ ಉದ್ಘಾಟನೆಯಾಯಿತು?
ಉತ್ತರ:- ನವದೆಹಲಿ
🏝ಇತ್ತೀಚೆಗೆ ವಿಪತ್ತು ನಿರ್ವಹಣೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರ್ಣ 'ಎಕ್ಸರ್ಸೈಸ್ ಐಕ್ಯ' ಎಲ್ಲಿ ನಡೆಯಿತು? 
ಉತ್ತರ:- ಚೆನ್ನೈ 
🏝ಬಂದರುಗಳು, ಶಿಪ್ಪಿಂಗ್ ಮತ್ತು ಜಲ ಮಾರ್ಗಗಳ ಸಚಿವಾಲಯವು ಯಾವ ಒಲಂಪಿಕ್ ಪದಕ ವಿಜೇತ ಶೂಟರ್ ಅನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ?
ಉತ್ತರ:- ಮನು ಭಾಕರ್
🏝ಇತ್ತೀಚೆಗೆ ಎನ್‌ಸಿಟಿ ದೆಹಲಿಯ ಹೊಸ ಮುಖ್ಯಮಂತ್ರಿ ಯಾರು? 
ಉತ್ತರ:- ಅತಿಶಿ ಮರ್ಲೆನಾ

🌲ಯಾವ ದೇಶವು 'ಫುರುಷರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ 2024' ಗೆದ್ದಿದೆ?
ಉತ್ತರ:- ಭಾರತ
🌲'ನ್ಯಾಷನಲ್ ಆಂಟಿ ಡೋಪಿಂಗ್ ಏಜೆನ್ಸಿ (ನಾಡಾ) ಇಂಡಿಯಾ ಇನ್ಕ್ಲೂಷನ್ ಕಾನ್ಕ್ಲೈವ್' ನ ಎರಡನೇ ಆವೃತ್ತಿಯನ್ನು ಇಲ್ಲಿ ನಡೆಸಲಾಯಿತು? 
ಉತ್ತರ:- ನವದೆಹಲಿ
🌲ಸ್ವಚ್ಛತಾ ಹಿ ಸೇವಾ 2024 ಅಭಿಯಾನದ ವಿಷಯ ಯಾವುದು?
ಉತ್ತರ:- ಸ್ವಚ್ಛತಾ – ಸಂಸ್ಕಾರ 
🌲ಇತ್ತೀಚೆಗೆ ಜಾಫ‌ರ್ ಹಾಸನ್ ಅವರು ಯಾವ ದೇಶದ ಹೊಸ ಪ್ರಧಾನಿಯಾಗಿದ್ದಾರೆ?
ಉತ್ತರ:- ಜೋರ್ಡಾನ್
🌲ವೀನಸ್ ಆರ್ಬಿಟರ್ ಮಿಷನ್ (ವಿಒಎಮ್)ವ ಗಾಗಿ ಕೇಂದ್ರ ಕ್ಯಾಬಿನೆಟ್ ಇತ್ತೀಚೆಗೆ ಅನುಮೋದಿಸಿದ ಒಟ್ಟು ಹಣಕಾಸಿನ ವೆಚ್ಚ ಎಷ್ಟು? 
ಉತ್ತರ:- 1236 ಕೋಟಿ 
🌲ಇತ್ತೀಚೆಗೆ ಯಾವ ಸಚಿವಾಲಯವು
"ವರ್ಲ್ಡ್ ಫುಡ್ ಇಂಡಿಯಾ 2024” ಕಾರ್ಯಕ್ರಮವನ್ನು ಆಯೋಜಿಸಿದೆ? 
ಉತ್ತರ:- ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ

🏝ಯಾವ ರಾಷ್ಟ್ರೀಯ ಉದ್ಯಾನವನವು ಇತ್ತೀಚೆಗೆ "ಭಾರತದ ಎರಡನೇ ಚಿಟ್ಟೆ ವೈವಿಧ್ಯ ಕೇಂದ್ರ" ವಾಗಿ ಹೊರಹೊಮ್ಮಿದೆ?
ಉತ್ತರ:-ಕಾಜಿರಂಗ ರಾಷ್ಟ್ರೀಯ ಉದ್ಯಾನವನ
🏝ಇತ್ತೀಚೆಗೆ,ಯಾವ ರಾಜ್ಯ ಸರ್ಕಾರವು ಸಂಸ್ಕೃತವನ್ನು ಕಡ್ಡಾಯ ವಿಷಯವಾಗಿ ಘೋಷಿಸಲು ತಯಾರಿ ನಡೆಸುತ್ತಿದೆ?
ಉತ್ತರ:- ಉತ್ತರಾಖಂಡ
🏝ಇತ್ತೀಚೆಗೆ,ಭಾರತವು ಯಾವ ದೇಶದೊಂದಿಗೆ $3.5 ಬಿಲಿಯನ್ ಡ್ರೋನ್ ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರ:- USA
🏝ಇತ್ತೀಚೆಗೆ ಯಾರು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ರಾಷ್ಟ್ರೀಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.?
ಉತ್ತರ:- ರಶ್ಮಿಕಾ ಮಂದಣ್ಣ
🏝ಕೋಲ್ಕತ್ತಾ ಬಂದರನ್ನು ಯಾವುದೆಂದು ಮರುನಾಮಕರಣ ಮಾಡಲಾಗಿದೆ 
ಉತ್ತರ:- ಶ್ಯಾಮ ಪ್ರಸಾದ್ ಮುಖರ್ಜಿ ಬಂದರು

🍀ರಾಮಗಢ ವಿಷಧಾರಿ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?
ಉತ್ತರ:- ರಾಜಸ್ಥಾನ
🍀ಸುದ್ದಿಯಲ್ಲಿರುವ ಶ್ರೀ ಸಿಂಗೇಶ್ವರ ದೇವಾಲಯವು ಯಾವ ರಾಜ್ಯದಲ್ಲಿದೆ?
ಉತ್ತರ:- ತಮಿಳುನಾಡು
🍀"ಅಂತರರಾಷ್ಟ್ರೀಯ ಹಿಮ ಚಿರತೆ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 23
🍀ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ದುಂಬೂರು ಅಣೆಕಟ್ಟು’ ಯಾವ ರಾಜ್ಯದಲ್ಲಿದೆ?
ಉತ್ತರ:- ತ್ರಿಪುರ
🍀ಇತ್ತೀಚೆಗೆ,ಯಾವ ಸಂಸ್ಥೆಯು ಅಮೆಜಾನ್ ಮರು ಅರಣ್ಯೀಕರಣಕ್ಕೆ ನಿಧಿಯನ್ನು ನೀಡಲು ವಿಶ್ವದ ಮೊದಲ ಕಾರ್ಬನ್ ತೆಗೆಯುವ ಬಾಂಡ್ ಅನ್ನು ಬಿಡುಗಡೆ ಮಾಡಿದೆ?
ಉತ್ತರ:-ವಿಶ್ವ ಬ್ಯಾಂಕ್

logoblog

Thanks for reading Daily Current Affairs October 2024

Previous
« Prev Post

No comments:

Post a Comment

If You Have any Doubts, let me Comment Here