General Knowledge Question and Answers
🌸ಭಾರತೀಯ ಬಂಡವಾಳ ಮಾರುಕಟ್ಟೆಯು ಅವಲಂಬಿತವಾಗಿರುವುದು
ಉತ್ತರ:- ಸಹಕಾರಿ ಬ್ಯಾಂಕುಗಳಿಂದ
🌸ಭಾರತದಲ್ಲಿ ದಶಮಾನ ಪದ್ಧತಿ ಮೊದಲು ಯಾವಾಗ ಜಾರಿಗೆ ಬಂದಿತು
ಉತ್ತರ:- 1957
🌸 ಪಿ ಸಿ ಮಹಾಲಾನೊಬಿಸ್ ಮಾದರಿಯ ಪಂಚವಾರ್ಷಿಕ ಯೋಜನೆ ಇದಾಗಿದೆ
ಉತ್ತರ:- ಎರಡನೆಯ ಪಂಚವಾರ್ಷಿಕ ಯೋಜನೆ
🌸ಭಾರತದಲ್ಲಿ ಪಿನ್ ಕೋಡ್ ಬಳಕೆ ಆರಂಭವಾದದ್ದು
ಉತ್ತರ:- 1972
🌸ಸಂಪೂರ್ಣ ರಾಜ್ಯದ ತೆರಿಗೆ ಯಾವುದು
ಉತ್ತರ:- ಸಾರಿಗೆ ತೆರಿಗೆ
🌸ರೋಗಗ್ರಸ್ತ ಕೈಗಾರಿಕೆಗಳನ್ನು ಕುರಿತು ನೇಮಕವಾದ ಸಮಿತಿ
ಉತ್ತರ- ಓಂಕಾರ ಗೋಸ್ವಾಮಿ ಸಮಿತಿ
🌸ಬುಲ್ ಮತ್ತು ಬೇರ್ (ಗೂಳಿ ಮತ್ತು ಕರಡಿ ಸಂಬಂಧಿಸಿರುವುದು
ಉತ್ತರ- ಷೇರು ಮಾರುಕಟ್ಟೆ
🌸SEBI-Securtities and Exchange Board of India ಸ್ಥಾಪನೆಯದದ್ದು
ಉತ್ತರ:- 1988
🌸ಭಾರತದಲ್ಲಿ ಷೇರು ವ್ಯವಹಾರವನ್ನು ನಿಯಂತ್ರಿಸುವ ಮತ್ತು ಹೂಡಿಕೆದಾರರನ್ನು ರಕ್ಷಿಸುವ ಸಂಸ್ಥೆ ಯಾವುದು ?
ಉತ್ತರ:- ಸೆಬಿ
🌸ಮೂಲಭೂತ ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದು
ಉತ್ತರ:- 1976ರಲ್ಲಿ 42ನೇ ತಿದ್ದುಪಡಿಯಲ್ಲಿ.
🌸ಮೂಲಭೂತ ಕರ್ತವ್ಯಗಳನ್ನು ನಿರೂಪಿಸಿರುವುದು
ಉತ್ತರ- ಸಂವಿಧಾನದ 4 ನೇ ಭಾಗದ 51ನೇ ಎ ವಿಧಿಯಲ್ಲಿ
🌸 ಭಾರತದ ಜನಗಣತಿಯ ಅಧಿಕಾರಿಯನ್ನು ಹೀಗೆನ್ನುವರು
ಉತ್ತರ - ಜನಗಣತಿ ಆಯುಕ್ತರು (ರಿಜಿಸ್ಟ್ರಾರ್ ಜನರಲ್)
🌸 ಜಮ್ಮುಕಾಶ್ಮೀರ ಭಾರತದ ಒಕ್ಕೂಟಕ್ಕೆ ಸೇರಿದ್ದು
ಉತ್ತರ:- 26 ಅಕ್ಟೋಬರ್ 1947
🌸ಚೌ ಎನ್ ಲಾಯ್ ಮತ್ತು ಪಂಡಿತ್ ಜವಾಹರ್ ಲಾಲ್ ನೆಹರುರವರು 1954 ರಲ್ಲಿ ಮಾಡಿಕೊಂಡ ಒಪ್ಪಂದ
ಉತ್ತರ:- ಪಂಚಶೀಲ ಒಪ್ಪಂದ
🌸ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯು ಸಭೆ ಸೇರುವುದು
ಉತ್ತರ:- ವರ್ಷದಲ್ಲಿ 2 ಬಾರಿ
🌸ನಮ್ಮ ಸಂವಿಧಾನದ ಮೂರನೆ ಭಾಗದ 12 ರಿಂದ 35ರವರೆಗಿನ ವಿಧಿಗಳು
ಉತ್ತರ:- ಮೂಲಭೂತ ಹಕ್ಕುಗಳ ಬಗ್ಗೆ
🌸ಅಸ್ಪೃಶ್ಯತೆಯ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿರುವ ಸಂವಿಧಾನದ ವಿಧಿ
ಉತ್ತರ:-17ನೇ ವಿಧಿ.
🌸 ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಿನಿಂದ ಹೊರತೆಗೆದದ್ದು
ಉತ್ತರ:- 1979ರಲ್ಲಿ ಸಂವಿಧಾನದ 44ನೇ ತಿದ್ದುಪಡಿಯಲ್ಲಿ.
🌸ಸರ್ಕಾರ ವರದಕ್ಷಿಣೆ ವಿರೋಧಿ ಕಾನೂನನ್ನು ಜಾರಿಗೊಳಿಸಿದ್ದು
ಉತ್ತರ- 1961 ರಲ್ಲಿ
🌸ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸಲು ಗ್ರಾಹಕ ರಕ್ಷಣಾ ಕಾನೂನನ್ನು ರಚಿಸಿದ್ದು
ಉತ್ತರ- 1986 ರಲ್ಲಿ
🌸ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಅನುವು ಮಾಡಿಕೊಡಲು "ಸ್ತ್ರೀ ಶಕ್ತಿ ಕಾರ್ಯಕ್ರಮ" ವನ್ನು ರಚಿಸಿದ್ದು
ಉತ್ತರ- 1998ರಲ್ಲಿ
🌸ಗಂಗಾ ನದಿಗೆ ಅಡ್ಡಲಾಗಿ --- ಬಳಿ ಪರಕ್ಕಾ ಅಣೆಕಟ್ಟನ್ನು ಕಟ್ಟಲಾಗಿದೆ.
ಉತ್ತರ:- ಪಶ್ಚಿಮ ಬಂಗಾಳ
🌸ಯಮುನಾ ನದಿಯು --- ನದಿಯ ಉಪನದಿ.
ಉತ್ತರ:- ಗಂಗಾ ನದಿ
🌸ಚಂಬಲ್ & ಬಟ್ವಾ ನದಿಗಳು ---- ನದಿಯ ಉಪನದಿಗಳಾಗಿವೆ.
ಉತ್ತರ:- ಯಮುನಾ ನದಿ.
🌸ದೆಹಲಿ, ಆಗ್ರಾ & ಮಥುರಾ ನಗರಗಳು ಯಾವ ನದಿಯ ದಡದಲ್ಲಿದೆ?
ಉತ್ತರ:- ಯಮುನಾ ನದಿ
🌸ಯಾವ ನದಿಯನ್ನು ಗಂಗಾ ನದಿಯ ಸೋದರಿ ಎನ್ನುವರು.
ಉತ್ತರ:- ಯಮುನಾ ನದಿ
🌸ಸಂಕೋಶ್ ನದಿಯ ಯಾವ ನದಿಯ ಉಪನದಿಗಳಲ್ಲಿ ಒಂದಾಗಿದೆ.
ಉತ್ತರ:- ಬ್ರಹ್ಮಪುತ್ರ ನದಿ
🍀ʼMAKING INDIA AWESOMEʼ ಕೃತಿಯನ್ನು ರಚಿಸಿದವರು ಯಾರು?
ಉತ್ತರ: ಚೇತನ್ ಭಗತ್
🍀'GPS' ನ ಪೂರ್ಣ ರೂಪ ಯಾವುದು?
ಉತ್ತರ: ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್
🍀ʼಜಾಗತಿಕ ತುರ್ತುಪರಿಸ್ಥಿತಿʼಯನ್ನು ಘೋಷಿಸಲು ಯಾರಿಗೆ ಅಧಿಕಾರವಿದೆ?
ಉತ್ತರ: ವಿಶ್ವ ಆರೋಗ್ಯ ಸಂಸ್ಥೆ (WHO)
🍀ʼಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದು ಯಾರು ಕರೆಯುತ್ತಾರೆ?
ಉತ್ತರ: ಡಾ.ಎಪಿಜೆ ಅಬ್ದುಲ್ ಕಲಾಂ
🍀ಭಾರತದಲ್ಲಿ ಕರೆನ್ಸಿಯನ್ನು ವಿತರಿಸುವ ಅಧಿಕಾರವನ್ನು ಯಾರು ಹೊಂದಿದ್ದಾರೆ?
ಉತ್ತರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)
☘ಯಾವ ನದಿಯನ್ನು ಭೂತಾನ್ನಲ್ಲಿ ಮೋ-ಚು ಎಂದು ಕರೆಯಲಾಗುತ್ತದೆ ಮತ್ತು ಅಸ್ಸಾಂನ ಬಯಲಿನಲ್ಲಿ ಗಂಗಾಧರ್ ಎಂದು ಕರೆಯಲಾಗುತ್ತದೆ.
ಉತ್ತರ:- ಸಂಕೋಶ್ ನದಿ
☘ಸಬರಮತಿ ನದಿಯ ಎಲ್ಲಿ ಹುಟ್ಟುತ್ತದೆ.
ಉತ್ತರ:- ರಾಜಸ್ಥಾನದ ಉದಯಪುರ ಜಿಲ್ಲೆಯ ಅರಾವಳಿ ಬೆಟ್ಟಗಳಿಂದ
☘ಯಾವ ನದಿಯು ಕರ್ನಾಟಕದ ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟಗಳ "ಭೀಮಘಡ"ದಲ್ಲಿ ಉಗಮವಾಗುತ್ತದೆ.
ಉತ್ತರ:- ಮಹದಾಯಿ ನದಿ
🌸ಮೊದಲನೇ ಪಂಚವಾರ್ಷಿಕ ಯೋಜನೆಯನ್ನು ಹೀಗೆಂದು ಕರೆಯುತ್ತಾರೆ?
ಉತ್ತರ:- ಹ್ಯಾರಲ್ಡ್ ಡೋಮರ್ ಮಾದರಿ
🌸ಎರಡನೇ ಪಂಚವಾರ್ಷಿಕ ಯೋಜನೆಯನ್ನು ಹೀಗೆಂದು ಕರೆಯುತ್ತಾರೆ?
ಉತ್ತರ:- ಪಿ.ಸಿ. ಮಹಲನೋಬಿಸ್ ಮಾದರಿ (PC. Mahalanobis Model)
🌸ಎಲ್.ಪಿ.ಜಿ. ಮಾದರಿ (LPG Model)ಉದಾರೀಕರಣ,ಜಾಗತೀಕರಣ ಮತ್ತು ಖಾಸಗೀಕರಣ ಮಾದರಿಯನ್ನು -------ರಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ, ಡಾ. ಮನಮೋಹನ್ ಸಿಂಗ್ರವರು ರೂಪಿಸಿದರು.
ಉತ್ತರ:- 1991ರಲ್ಲಿ
🌸ಭಾರತದ ಯೋಜನಾ ನಕ್ಷೆಯನ್ನು ಮೊದಲಬಾರಿಗೆ ಕೊಟ್ಟಂತಹ ಕೀರ್ತಿ ಇವರಿಗೆ ಸಲ್ಲುತ್ತದೆ.
ಉತ್ತರ:- ಸರ್.ಎಂ. ವಿಶ್ವೇಶ್ವರಯ್ಯ
🌸1934ರಲ್ಲಿ ಪ್ರಕಟವಾದ
ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ (Planned Economy for India) ಎಂಬ ಗ್ರಂಥದ ಕರ್ತೃ
ಉತ್ತರ:- ಸರ್.ಎಂ. ವಿಶ್ವೇಶ್ವರಯ್ಯರವರು
🌸ಭಾರತದಲ್ಲಿ ಆರ್ಥಿಕ ಯೋಜನೆಯನ್ನು ಅಳವಡಿಸಿಕೊಳ್ಳಲು ಬ್ರಿಟೀಷ್ ಸರ್ಕಾರವು 1938ರಲ್ಲಿ ಜವಾಹರ್ ಲಾಲ್ ನೆಹರೂರವರ ಅಧ್ಯಕ್ಷತೆಯಲ್ಲಿ ನೇಮಿಸಿದ ಸಮಿತಿ
ಉತ್ತರ:- ರಾಷ್ಟ್ರೀಯ ಯೋಜನಾ ಸಮಿತಿ (National Planning Committee)
🌸 ಮಹದಾಯಿ ನದಿಯನ್ನು ಗೋವಾದಲ್ಲಿ --- ನದಿ ಎನ್ನುವರು.
ಉತ್ತರ:-ಮಾಂಡೋವಿ ನದಿ
🌸 ಯಾವ ನದಿಯ ದಡದಲ್ಲಿ ಗೋವಾದ ರಾಜಧಾನಿ ಪಣಜಿ ಇದೆ.
ಉತ್ತರ:- ಮಾಂಡೋವಿ ನದಿ
🌸 ಕಳಸಾ ಮತ್ತು ಬಂಡೂರಿ ನಾಲಾ ಯೋಜನೆ ಯಾವ ಯಾವ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯಾಗಿದೆ?
ಉತ್ತರ:- ಧಾರವಾಡ, ಗದಗ ಮತ್ತು ಬೆಳಗಾವಿ
🌸ಅಂತರ್ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಸ್ಥಾಪನೆಯಾದ ವರ್ಷ (ILO)
ಉತ್ತರ: -1919
🌸ಆಹಾರ ಮತ್ತು ಕೃಷಿ ಸಂಸ್ಥೆ (FAO) ಮುಖ್ಯ ಕಛೇರಿ ಇರುವ ಸ್ಥಳ
ಉತ್ತರ:-ರೋಮ್
🌸ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗುವ ವಿಶ್ವಸಂಸ್ಥೆಯ ಅಂಗಸಂಸ್ಥೆ
ಉತ್ತರ:- ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆ
🌸ಕೃಷಿ ಅಭಿವೃದ್ಧಿಗಾಗಿ ಅಂತರ್ ಯೋಜನೆ ನಿಧಿ ಸ್ಥಾಪನೆಯಾದ ವರ್ಷ
ಉತ್ತರ:-1977
🌸ವಿಶ್ವದಾದ್ಯಂತ ಬೌದ್ಧಿಕ ಆಸ್ತಿ ರಕ್ಷಣೆಯನ್ನು ಉತ್ತೇಜಿಸುವುದಕ್ಕೆ ಸ್ಥಾಪಿತವಾದ ವಿಶ್ವಬೌದ್ಧಿಕ ಆಸ್ತಿ ಸಂಸ್ಥೆಯ ಮುಖ್ಯ ಕಛೇರಿಯಿರುವ ಸ್ಥಳ
ಉತ್ತರ:-ಜಿನಿವಾ
🌸ವಿಶ್ವ ಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಸ್ಥಾಪನೆಯಾದ ವರ್ಷ
ಉತ್ತರ:-1946
🌸ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ದಾಂತ
ಉತ್ತರ:-ಅದ್ವೈತ ಸಿದ್ಧಾಂತ
🌸ಆಚಾರ್ಯತ್ರಯರು ಎಂದು ಇವರನ್ನು ಕರೆಯುತ್ತಾರೆ
ಉತ್ತರ:-ಶಂಕರಾಚಾರ್ಯ, ರಾಮಾನುಜಾಚಾರ್ಯ ಹಾಗೂ ಮಧ್ವಾಚಾರ್ಯರು
🌸ರಾಮಾನುಜಾಚಾರ್ಯರು ಜನಿಸಿದ ಸ್ಥಳ
ಉತ್ತರ:- ತಮಿಳುನಾಡಿನ ಶ್ರೀಪೆರಂಬೂರ
🌸ಶಂಕರಾಚಾರ್ಯರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದ ಗುರು
ಉತ್ತರ: -ಗೋವಿಂದ ಭಗವತ್ಪಾದರು
🌸ಶಂಕರಾಚಾರ್ಯರು ಸ್ಥಾಪಿಸಿದ ಚತುರ್ಮಠಗಳು
ಉತ್ತರ: -ದ್ವಾರಕಾ, ಶೃಂಗೇರಿ, ಪುರಿ ಹಾಗೂ ಬದರೀನಾಥ
🌸ಶಂಕರಾಚಾರ್ಯರ ಜನಪ್ರಿಯ ಸ್ತೋತ್ರಗಳು
ಉತ್ತರ:-ಭಜಗೋವಿಂದ ಹಾಗೂ ಸೌಂದರ್ಯಲಹರಿ
🌸ಶಂಕರಾಚಾರ್ಯರು ಜನಿಸಿದ ಸ್ಥಳ
ಉತ್ತರ:-ಕಾಲಡಿ (ಕೇರಳ ರಾಜ್ಯ) ಕ್ರಿ. ಶ 788
🌸ಜೀವಾತ್ಮ ಮತ್ತು ಪರಮಾತ್ಮ ಎರಡೂ ಒಂದೇ ಎಂದು ಹೇಳಿದವರು
ಉತ್ತರ:- ಶಂಕರಾಚಾರ್ಯ
🌸 ವೈದಿಕಧರ್ಮದಲ್ಲಿ ನವೋದಯವನ್ನು ತಂದವರು
ಉತ್ತರ:-ಶಂಕರಾಚಾರ್ಯ
06-09-2024
No comments:
Post a Comment
If You Have any Doubts, let me Comment Here