JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, September 15, 2024

General Knowledge Question and Answers

  Jnyanabhandar       Sunday, September 15, 2024
General Knowledge Question and Answers 

🌸ಭಾರತೀಯ ಬಂಡವಾಳ ಮಾರುಕಟ್ಟೆಯು ಅವಲಂಬಿತವಾಗಿರುವುದು 
ಉತ್ತರ:- ಸಹಕಾರಿ ಬ್ಯಾಂಕುಗಳಿಂದ
🌸ಭಾರತದಲ್ಲಿ ದಶಮಾನ ಪದ್ಧತಿ ಮೊದಲು ಯಾವಾಗ ಜಾರಿಗೆ ಬಂದಿತು 
ಉತ್ತರ:- 1957
🌸 ಪಿ ಸಿ ಮಹಾಲಾನೊಬಿಸ್ ಮಾದರಿಯ ಪಂಚವಾರ್ಷಿಕ ಯೋಜನೆ ಇದಾಗಿದೆ 
ಉತ್ತರ:- ಎರಡನೆಯ ಪಂಚವಾರ್ಷಿಕ ಯೋಜನೆ
🌸ಭಾರತದಲ್ಲಿ ಪಿನ್ ಕೋಡ್ ಬಳಕೆ ಆರಂಭವಾದದ್ದು
ಉತ್ತರ:- 1972
🌸ಸಂಪೂರ್ಣ ರಾಜ್ಯದ ತೆರಿಗೆ ಯಾವುದು 
ಉತ್ತರ:- ಸಾರಿಗೆ ತೆರಿಗೆ
🌸ರೋಗಗ್ರಸ್ತ ಕೈಗಾರಿಕೆಗಳನ್ನು ಕುರಿತು ನೇಮಕವಾದ ಸಮಿತಿ 
ಉತ್ತರ- ಓಂಕಾರ ಗೋಸ್ವಾಮಿ ಸಮಿತಿ
🌸ಬುಲ್ ಮತ್ತು ಬೇರ್ (ಗೂಳಿ ಮತ್ತು ಕರಡಿ ಸಂಬಂಧಿಸಿರುವುದು
ಉತ್ತರ- ಷೇರು ಮಾರುಕಟ್ಟೆ
🌸SEBI-Securtities and Exchange Board of India ಸ್ಥಾಪನೆಯದದ್ದು
ಉತ್ತರ:- 1988
🌸ಭಾರತದಲ್ಲಿ ಷೇರು ವ್ಯವಹಾರವನ್ನು ನಿಯಂತ್ರಿಸುವ ಮತ್ತು ಹೂಡಿಕೆದಾರರನ್ನು ರಕ್ಷಿಸುವ ಸಂಸ್ಥೆ ಯಾವುದು ?
ಉತ್ತರ:-  ಸೆಬಿ

🌸ಮೂಲಭೂತ ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದು
 ಉತ್ತರ:- 1976ರಲ್ಲಿ 42ನೇ ತಿದ್ದುಪಡಿಯಲ್ಲಿ.
🌸ಮೂಲಭೂತ ಕರ್ತವ್ಯಗಳನ್ನು ನಿರೂಪಿಸಿರುವುದು
 ಉತ್ತರ- ಸಂವಿಧಾನದ 4 ನೇ ಭಾಗದ 51ನೇ ಎ ವಿಧಿಯಲ್ಲಿ
🌸 ಭಾರತದ ಜನಗಣತಿಯ ಅಧಿಕಾರಿಯನ್ನು ಹೀಗೆನ್ನುವರು
ಉತ್ತರ - ಜನಗಣತಿ ಆಯುಕ್ತರು (ರಿಜಿಸ್ಟ್ರಾರ್ ಜನರಲ್)
🌸 ಜಮ್ಮುಕಾಶ್ಮೀರ ಭಾರತದ ಒಕ್ಕೂಟಕ್ಕೆ ಸೇರಿದ್ದು 
ಉತ್ತರ:- 26 ಅಕ್ಟೋಬರ್ 1947
🌸ಚೌ ಎನ್ ಲಾಯ್ ಮತ್ತು ಪಂಡಿತ್ ಜವಾಹರ್ ಲಾಲ್ ನೆಹರುರವರು 1954 ರಲ್ಲಿ ಮಾಡಿಕೊಂಡ ಒಪ್ಪಂದ 
ಉತ್ತರ:- ಪಂಚಶೀಲ ಒಪ್ಪಂದ
🌸ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯು ಸಭೆ ಸೇರುವುದು 
ಉತ್ತರ:- ವರ್ಷದಲ್ಲಿ 2 ಬಾರಿ
🌸ನಮ್ಮ ಸಂವಿಧಾನದ ಮೂರನೆ ಭಾಗದ 12 ರಿಂದ 35ರವರೆಗಿನ ವಿಧಿಗಳು
 ಉತ್ತರ:- ಮೂಲಭೂತ ಹಕ್ಕುಗಳ ಬಗ್ಗೆ 
🌸ಅಸ್ಪೃಶ್ಯತೆಯ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿರುವ ಸಂವಿಧಾನದ ವಿಧಿ
ಉತ್ತರ:-17ನೇ ವಿಧಿ.
🌸 ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಿನಿಂದ ಹೊರತೆಗೆದದ್ದು
 ಉತ್ತರ:- 1979ರಲ್ಲಿ ಸಂವಿಧಾನದ 44ನೇ ತಿದ್ದುಪಡಿಯಲ್ಲಿ.
🌸ಸರ್ಕಾರ ವರದಕ್ಷಿಣೆ ವಿರೋಧಿ ಕಾನೂನನ್ನು ಜಾರಿಗೊಳಿಸಿದ್ದು 
ಉತ್ತರ- 1961 ರಲ್ಲಿ
🌸ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸಲು ಗ್ರಾಹಕ ರಕ್ಷಣಾ ಕಾನೂನನ್ನು ರಚಿಸಿದ್ದು 
ಉತ್ತರ- 1986 ರಲ್ಲಿ
🌸ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಅನುವು ಮಾಡಿಕೊಡಲು "ಸ್ತ್ರೀ ಶಕ್ತಿ ಕಾರ್ಯಕ್ರಮ" ವನ್ನು ರಚಿಸಿದ್ದು 
ಉತ್ತರ- 1998ರಲ್ಲಿ
🌸ಗಂಗಾ ನದಿಗೆ ಅಡ್ಡಲಾಗಿ --- ಬಳಿ ಪರಕ್ಕಾ ಅಣೆಕಟ್ಟನ್ನು ಕಟ್ಟಲಾಗಿದೆ.
ಉತ್ತರ:-  ಪಶ್ಚಿಮ ಬಂಗಾಳ
🌸ಯಮುನಾ ನದಿಯು --- ನದಿಯ ಉಪನದಿ. 
ಉತ್ತರ:- ಗಂಗಾ ನದಿ
🌸ಚಂಬಲ್ & ಬಟ್ವಾ ನದಿಗಳು ---- ನದಿಯ ಉಪನದಿಗಳಾಗಿವೆ.
ಉತ್ತರ:- ಯಮುನಾ ನದಿ.
🌸ದೆಹಲಿ, ಆಗ್ರಾ & ಮಥುರಾ ನಗರಗಳು ಯಾವ ನದಿಯ ದಡದಲ್ಲಿದೆ? 
ಉತ್ತರ:- ಯಮುನಾ ನದಿ 
🌸ಯಾವ ನದಿಯನ್ನು ಗಂಗಾ ನದಿಯ ಸೋದರಿ ಎನ್ನುವರು.
ಉತ್ತರ:- ಯಮುನಾ ನದಿ 
🌸ಸಂಕೋಶ್ ನದಿಯ ಯಾವ ನದಿಯ ಉಪನದಿಗಳಲ್ಲಿ ಒಂದಾಗಿದೆ. 
ಉತ್ತರ:- ಬ್ರಹ್ಮಪುತ್ರ ನದಿ
🍀ʼMAKING INDIA AWESOMEʼ ಕೃತಿಯನ್ನು ರಚಿಸಿದವರು ಯಾರು?
ಉತ್ತರ: ಚೇತನ್ ಭಗತ್
🍀'GPS' ನ ಪೂರ್ಣ ರೂಪ ಯಾವುದು?
ಉತ್ತರ: ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್
🍀ʼಜಾಗತಿಕ ತುರ್ತುಪರಿಸ್ಥಿತಿʼಯನ್ನು ಘೋಷಿಸಲು ಯಾರಿಗೆ ಅಧಿಕಾರವಿದೆ?
ಉತ್ತರ: ವಿಶ್ವ ಆರೋಗ್ಯ ಸಂಸ್ಥೆ (WHO)
🍀ʼಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದು ಯಾರು ಕರೆಯುತ್ತಾರೆ?
ಉತ್ತರ: ಡಾ.ಎಪಿಜೆ ಅಬ್ದುಲ್ ಕಲಾಂ
🍀ಭಾರತದಲ್ಲಿ ಕರೆನ್ಸಿಯನ್ನು ವಿತರಿಸುವ ಅಧಿಕಾರವನ್ನು ಯಾರು ಹೊಂದಿದ್ದಾರೆ?
ಉತ್ತರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)
☘ಯಾವ ನದಿಯನ್ನು ಭೂತಾನ್‌ನಲ್ಲಿ ಮೋ-ಚು ಎಂದು ಕರೆಯಲಾಗುತ್ತದೆ ಮತ್ತು ಅಸ್ಸಾಂನ ಬಯಲಿನಲ್ಲಿ ಗಂಗಾಧರ್ ಎಂದು ಕರೆಯಲಾಗುತ್ತದೆ.
ಉತ್ತರ:- ಸಂಕೋಶ್ ನದಿ
☘ಸಬರಮತಿ ನದಿಯ ಎಲ್ಲಿ ಹುಟ್ಟುತ್ತದೆ. 
ಉತ್ತರ:- ರಾಜಸ್ಥಾನದ ಉದಯಪುರ ಜಿಲ್ಲೆಯ ಅರಾವಳಿ ಬೆಟ್ಟಗಳಿಂದ
☘ಯಾವ ನದಿಯು ಕರ್ನಾಟಕದ ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟಗಳ "ಭೀಮಘಡ"ದಲ್ಲಿ ಉಗಮವಾಗುತ್ತದೆ.
ಉತ್ತರ:- ಮಹದಾಯಿ ನದಿ
🌸ಮೊದಲನೇ ಪಂಚವಾರ್ಷಿಕ ಯೋಜನೆಯನ್ನು ಹೀಗೆಂದು ಕರೆಯುತ್ತಾರೆ? 
ಉತ್ತರ:- ಹ್ಯಾರಲ್ಡ್ ಡೋಮರ್‌ ಮಾದರಿ
🌸ಎರಡನೇ ಪಂಚವಾರ್ಷಿಕ ಯೋಜನೆಯನ್ನು ಹೀಗೆಂದು ಕರೆಯುತ್ತಾರೆ? 
ಉತ್ತರ:- ಪಿ.ಸಿ. ಮಹಲನೋಬಿಸ್‌ ಮಾದರಿ (PC. Mahalanobis Model) 
🌸ಎಲ್.ಪಿ.ಜಿ. ಮಾದರಿ (LPG Model)ಉದಾರೀಕರಣ,ಜಾಗತೀಕರಣ ಮತ್ತು ಖಾಸಗೀಕರಣ ಮಾದರಿಯನ್ನು -------ರಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ, ಡಾ. ಮನಮೋಹನ್ ಸಿಂಗ್‌ರವರು ರೂಪಿಸಿದರು.
ಉತ್ತರ:- 1991ರಲ್ಲಿ
🌸ಭಾರತದ ಯೋಜನಾ ನಕ್ಷೆಯನ್ನು ಮೊದಲಬಾರಿಗೆ ಕೊಟ್ಟಂತಹ ಕೀರ್ತಿ  ಇವರಿಗೆ ಸಲ್ಲುತ್ತದೆ.
ಉತ್ತರ:- ಸರ್.ಎಂ. ವಿಶ್ವೇಶ್ವರಯ್ಯ
🌸1934ರಲ್ಲಿ ಪ್ರಕಟವಾದ
ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ (Planned Economy for India) ಎಂಬ ಗ್ರಂಥದ ಕರ್ತೃ 
ಉತ್ತರ:- ಸರ್.ಎಂ. ವಿಶ್ವೇಶ್ವರಯ್ಯರವರು
🌸ಭಾರತದಲ್ಲಿ ಆರ್ಥಿಕ ಯೋಜನೆಯನ್ನು ಅಳವಡಿಸಿಕೊಳ್ಳಲು ಬ್ರಿಟೀಷ್ ಸರ್ಕಾರವು 1938ರಲ್ಲಿ ಜವಾಹರ್ ಲಾಲ್ ನೆಹರೂರವರ ಅಧ್ಯಕ್ಷತೆಯಲ್ಲಿ ನೇಮಿಸಿದ ಸಮಿತಿ 
ಉತ್ತರ:- ರಾಷ್ಟ್ರೀಯ ಯೋಜನಾ ಸಮಿತಿ (National Planning Committee)
🌸 ಮಹದಾಯಿ ನದಿಯನ್ನು ಗೋವಾದಲ್ಲಿ ---  ನದಿ ಎನ್ನುವರು. 
ಉತ್ತರ:-ಮಾಂಡೋವಿ ನದಿ
🌸 ಯಾವ ನದಿಯ ದಡದಲ್ಲಿ ಗೋವಾದ ರಾಜಧಾನಿ ಪಣಜಿ ಇದೆ.
ಉತ್ತರ:- ಮಾಂಡೋವಿ ನದಿ 
🌸 ಕಳಸಾ ಮತ್ತು ಬಂಡೂರಿ ನಾಲಾ ಯೋಜನೆ ಯಾವ ಯಾವ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯಾಗಿದೆ? 
ಉತ್ತರ:- ಧಾರವಾಡ, ಗದಗ ಮತ್ತು ಬೆಳಗಾವಿ
🌸ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಸ್ಥಾಪನೆಯಾದ ವರ್ಷ (ILO)
ಉತ್ತರ: -1919
🌸ಆಹಾರ ಮತ್ತು ಕೃಷಿ ಸಂಸ್ಥೆ (FAO) ಮುಖ್ಯ ಕಛೇರಿ ಇರುವ ಸ್ಥಳ 
ಉತ್ತರ:-ರೋಮ್ 
🌸ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗುವ ವಿಶ್ವಸಂಸ್ಥೆಯ ಅಂಗಸಂಸ್ಥೆ
ಉತ್ತರ:- ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆ
🌸ಕೃಷಿ ಅಭಿವೃದ್ಧಿಗಾಗಿ ಅಂತರ್ ಯೋಜನೆ ನಿಧಿ ಸ್ಥಾಪನೆಯಾದ ವರ್ಷ
ಉತ್ತರ:-1977
🌸ವಿಶ್ವದಾದ್ಯಂತ ಬೌದ್ಧಿಕ ಆಸ್ತಿ ರಕ್ಷಣೆಯನ್ನು ಉತ್ತೇಜಿಸುವುದಕ್ಕೆ ಸ್ಥಾಪಿತವಾದ ವಿಶ್ವಬೌದ್ಧಿಕ ಆಸ್ತಿ ಸಂಸ್ಥೆಯ ಮುಖ್ಯ ಕಛೇರಿಯಿರುವ ಸ್ಥಳ
 ಉತ್ತರ:-ಜಿನಿವಾ
🌸ವಿಶ್ವ ಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಸ್ಥಾಪನೆಯಾದ ವರ್ಷ 
ಉತ್ತರ:-1946
🌸ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ದಾಂತ 
ಉತ್ತರ:-ಅದ್ವೈತ ಸಿದ್ಧಾಂತ
🌸ಆಚಾರ್ಯತ್ರಯರು ಎಂದು ಇವರನ್ನು ಕರೆಯುತ್ತಾರೆ
ಉತ್ತರ:-ಶಂಕರಾಚಾರ್ಯ, ರಾಮಾನುಜಾಚಾರ್ಯ ಹಾಗೂ ಮಧ್ವಾಚಾರ್ಯರು
🌸ರಾಮಾನುಜಾಚಾರ್ಯರು ಜನಿಸಿದ ಸ್ಥಳ 
ಉತ್ತರ:- ತಮಿಳುನಾಡಿನ ಶ್ರೀಪೆರಂಬೂರ
🌸ಶಂಕರಾಚಾರ್ಯರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದ ಗುರು
ಉತ್ತರ: -ಗೋವಿಂದ ಭಗವತ್ಪಾದರು
🌸ಶಂಕರಾಚಾರ್ಯರು ಸ್ಥಾಪಿಸಿದ ಚತುರ್ಮಠಗಳು
ಉತ್ತರ: -ದ್ವಾರಕಾ, ಶೃಂಗೇರಿ, ಪುರಿ ಹಾಗೂ ಬದರೀನಾಥ
🌸ಶಂಕರಾಚಾರ್ಯರ ಜನಪ್ರಿಯ ಸ್ತೋತ್ರಗಳು
ಉತ್ತರ:-ಭಜಗೋವಿಂದ ಹಾಗೂ ಸೌಂದರ್ಯಲಹರಿ
🌸ಶಂಕರಾಚಾರ್ಯರು ಜನಿಸಿದ ಸ್ಥಳ
ಉತ್ತರ:-ಕಾಲಡಿ (ಕೇರಳ ರಾಜ್ಯ)  ಕ್ರಿ. ಶ 788
🌸ಜೀವಾತ್ಮ ಮತ್ತು ಪರಮಾತ್ಮ ಎರಡೂ ಒಂದೇ ಎಂದು ಹೇಳಿದವರು
ಉತ್ತರ:- ಶಂಕರಾಚಾರ್ಯ
🌸 ವೈದಿಕಧರ್ಮದಲ್ಲಿ ನವೋದಯವನ್ನು ತಂದವರು
 ಉತ್ತರ:-ಶಂಕರಾಚಾರ್ಯ

06-09-2024
logoblog

Thanks for reading General Knowledge Question and Answers

Previous
« Prev Post

No comments:

Post a Comment

If You Have any Doubts, let me Comment Here