JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Tuesday, July 23, 2024

General knowledge Questions and Answers

  Jnyanabhandar       Tuesday, July 23, 2024
General knowledge Questions and Answers 

💐’ಸೆಕೆಂಡ್’ ಗ್ರಂಥದ ಕರ್ತೃ ಯಾರು?
ಉತ್ತರ:-ಚರ್ಚಿಲ್
💐ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ ಏಕೈಕ ಮಹಿಳೆ ಯಾರು?
ಉತ್ತರ:- ಮೇಡಂ ಕ್ಯೂರಿ
💐ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ ಸಂಬಂಧಿಸಿದಾಗಿದೆ?
ಉತ್ತರ:- ಬಿಹಾರ
💐ಮೊಟ್ಟ ಮೊದಲ ಅಂತರಾಷ್ಟ್ರೀಯ ಟಿ-೨೦ ವಿಶ್ವಕಪ್ ವಿಜೇತರು ಯಾರು?
ಉತ್ತರ:- ಭಾರತ
💐ಮಾಳಿಗೆ ಬೇಸಾಯ ಪದ್ಧತಿಗೆ
ಹೆಸರಾದ ದೇಶ ಯಾವುದು?
ಉತ್ತರ:- ಜಪಾನ್
💐ಬಾಯಿಗೆ ಸಂಬಂಧಿಸಿದ ರೋಗಗಳ
ಅಧ್ಯಯನಕ್ಕೆ ಏನೆನುತ್ತಾರೆ?
ಉತ್ತರ:- ಸ್ಟೊಮೊಟಾಲಜಿ
💐ಮರಾಠಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬರೆದವರು ಯಾರು?
ಉತ್ತರ:- ಜ್ಞಾನದೇವ
💐ಕಾಳಿದಾಸನ ಶಕುಂತಲಾ ನಾಟಕವನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿದವರು ಯಾರು?
ಉತ್ತರ:- ವಿಲಿಯಂ ಜೋನ್ಸ್
💐ಭಾರತದಲ್ಲಿ ಅತಿ ಹೆಚ್ಚು ಕಾಗದದ
ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ
ಯಾವುದು?
ಉತ್ತರ:- ಮಹಾರಾಷ್ಟ್ರ
🏖2020 ರಲ್ಲಿ ರಾಜ್ಯದಲ್ಲಿ ಇದ್ದ ಒಟ್ಟು ಫಲವತ್ತತೆ ದರ ಎಷ್ಟು?
ಉತ್ತರ:- 1.7
🏖ರಾಜ್ಯದಲ್ಲಿ ಎಷ್ಟು ಶೇಕಡಾವಾರು ಹೆರಿಗೆಗಳು ಸಾಂಸ್ಥಿಕ ಹೆರಿಗೆಗಳಾಗಿವೆ ?
ಉತ್ತರ:- 97%
🏖ಕರ್ನಾಟಕದಲ್ಲಿ 2020 ರಲ್ಲಿ ಇದ್ದ ಮಹಿಳೆಯರ ಸರಾಸರಿ ಜೀವಿತಾವಧಿ ಎಷ್ಟು?
ಉತ್ತರ:- 70.9 ವರ್ಷಗಳು
🏖ಕರ್ನಾಟಕದಲ್ಲಿ 2020 ರಲ್ಲಿ ಪುರುಷರ ಸರಾಸರಿ ಜೀವಿತಾವಧಿ ಎಷ್ಟು ?
ಉತ್ತರ:- 69.7 ವರ್ಷಗಳು
🏖ಕರ್ನಾಟಕದಲ್ಲಿ 2020 ರಲ್ಲಿ ಎಷ್ಟು ಶೇಕಡಾ ದಂಪತಿಗಳು ಕುಟುಂಬ ಯೋಜನಾ ಕ್ರಮಗಳನ್ನು ಕೈಗೊಂಡಿದ್ದಾರೆ ?
ಉತ್ತರ:- 68.7%
🏖ಕರ್ನಾಟಕದಲ್ಲಿ 2020 ರಲ್ಲಿ ಪ್ರತಿ 1000 ಮಕ್ಕಳಿಗೆ ಇದ್ದ ಐದು ವರ್ಷದೊಳಗಿನ ಮರಣ ಪ್ರಮಾಣ ಎಷ್ಟು
ಉತ್ತರ:- 21
🏖ಕರ್ನಾಟಕದಲ್ಲಿ 2020 ರಲ್ಲಿ 1000 ಜೀವಂತ ಜನನಗಳಿಗೆ ಶಿಶು ಮರಣ ಪ್ರಮಾಣ ಎಷ್ಟು ?
ಉತ್ತರ:- 19
🏖ಕರ್ನಾಟಕದಲ್ಲಿ 2020 ರಲ್ಲಿ 100,000 ಜೀವಂತ ಜನನಗಳಿಗೆ ಇದ್ದ ತಾಯಂದಿರ ಮರಣ ಪ್ರಮಾಣ ಎಷ್ಟು ?
ಉತ್ತರ:-  69
🏖ಕರ್ನಾಟಕದಲ್ಲಿ 2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಮರಣ ಪ್ರಮಾಣ ಎಷ್ಟು ?
ಉತ್ತರ:- 6.2
🏖ಕರ್ನಾಟಕದಲ್ಲಿ 2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಜನನಪ್ರಮಾಣ ಎಷ್ಟು?
ಉತ್ತರ:- 16.5

🏝ಭಾರತವು ನಾಣ್ಯಗಳ ದಶಮಾಂಶ ವ್ಯವಸ್ಥೆಗೆ ಕೆಳಗಿನ ಯಾವ ವರ್ಷದಲ್ಲಿ ಬದಲಾಯಿತು ? 
ಉತ್ತರ:- ಏಪ್ರಿಲ್ 1957
🏝 ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಯಾವ ಮಹಾನ್ ವ್ಯಕ್ತಿಯ ಹೆಸರಿಡಲಾಗಿದೆ?
ಉತ್ತರ:- ಇಂದಿರಾ ಗಾಂಧಿ
🏝ಅಂತರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ನಿಯಮಗಳನ್ನು ನಿರ್ಧರಿಸುವ ಸಂಸ್ಥೆ ಯಾರು?
ಉತ್ತರ:- ವಿಶ್ವ ಬ್ಯಾಂಕ್
🏝ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ ಅವರ ಸ್ಥಾನವನ್ನು ತಕ್ಷಣವೇ ಯಾರು ನಿರ್ವಹಿಸುತ್ತಾರೆ?
ಉತ್ತರ:- ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳು 
🏝ಕೆಳಗಿನವರಲ್ಲಿ ಯಾರು ರಾಜ್ಯದಲ್ಲಿ ವಿಧಾನ ಪರಿಷತ್‌ ಇರಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ?
ಉತ್ತರ:-ವಿಧಾನ ಸಭೆ
🏝ಅನುಚ್ಛೇದ 213 ರ ಪ್ರಕಾರ ರಾಜ್ಯಪಾಲರಿಗೆ ನೀಡಲಾಗಿರುವ ಅಧಿಕಾರವೆಂದರೆ__
ಉತ್ತರ:- ಶಾಸಕಾಂಗ ಅಧಿವೇಶನದಲ್ಲಿ ಇಲ್ಲದಾಗ ಸುಗ್ರೀವಾಜ್ಞೆಗಳನ್ನು ಹೊರಡಿಸುವುದು
🏝ಸಹಕಾರ ಸಂಘಗಳಿಗೆ ಸಾಂವಿಧಾನಿಕ ಸ್ಥಾನಮಾನ ಮತ್ತು ರಕ್ಷಣೆಯನ್ನು ಕೆಳಗಿನ ಯಾವ ಸಂವಿಧಾನದ  ವಿಭಾಗಗಳಲ್ಲಿ ನೀಡಲಾಗಿದೆ?
ಉತ್ತರ:- ಮೂಲಭೂತ ಹಕ್ಕುಗಳು & ರಾಜ್ಯ ನಿರ್ದೇಶಕ ತತ್ವಗಳು
🏝ರಾಜ್ಯಪಾಲರು ನೀಡುವ ಅಧ್ಯಾದೇಶಗಳು (ಸುಗ್ರೀವಾಜ್ಞೆಗಳು) ಇವರ ಅನುಮೋದನೆಗೆ ಒಳಪಡಬೇಕು. 
ಉತ್ತರ:- ರಾಜ್ಯ ವಿಧಾನ ಸಭೆ


🍀ಯಾವ ನದಿಯ ಮುಖಜ ಭೂಮಿಯಲ್ಲಿ ಭಟ್ಕಳ ಬಂದರು ನೆಲೆಯಾಗಿದೆ___
ಉತ್ತರ:- ಶರಬಿ 
🍀ವೇದಾವತಿ ನದಿಯು ಈ ನದಿಯ ಉಪನದಿಯಾಗಿದೆ.?
ಉತ್ತರ:- ತುಂಗಭದ್ರಾ
🍀ಬಿಜಾಪುರದ ಆಲಮಟ್ಟಿ ಜಲಾಶಯವನ್ನು ಹೀಗೂ ಕರೆಯುತ್ತಾರೆ____
ಉತ್ತರ:- ಲಾಲ್ ಬಹದ್ದೂರ್ ಶಾಸ್ತ್ರಿ
🍀ಪಾಲಿಥಿನ್ ಎಂಬುದು__
ಉತ್ತರ:- ಸಂಕಲನ ಪಾಲಿಮರ್ 
🍀ಪಿಂಗಾಣಿಗೆ ಹೊಳಪು ನೀಡಲು ಬಳಸುವ ರಾಸಾಯನಿಕಗಳೆಂದರೆ__
ಉತ್ತರ:-ಬೋರಾನ್ ಮತ್ತು ಆಲ್ಯುಮಿನಿಯಂ 
🍀ನೀರಿನಲ್ಲಿ ಗಡಸುತನ ಉಂಟು ಮಾಡುವ ಒಂದು ಲವಣ 
ಉತ್ತರ:- ಮೆಗ್ನೀಷಿಯಂ ಸಲ್ಫೇಟ್
🍀ಸಿಮೆಂಟ್ ಎಂಬುದು ವಾಸ್ತವವಾಗಿ ಇದರ ಮಿಶ್ರಣ 
ಉತ್ತರ:- ಸಿಲಿಕೇಟುಗಳು 
🍀ಸಿಮೆಂಟ್ ಗೋಡೆಯನ್ನು ಆರಂಭದಲ್ಲಿ ನೀರಿನಿಂದ ಸತ್ಕರಿಸಲು ಕಾರಣ 
ಉತ್ತರ:- ಗಟ್ಟಿಗೊಳಿಸಲು 
🍀ಗಾಜನ್ನು ನಿಧಾನವಾಗಿ ತಂಪುಗೊಳಿಸುವುದರಿಂದ ಉಂಟಾಗುವ ಗುಣ 
ಉತ್ತರ:- ಒತ್ತಡ ತಡೆ ಸಾಮರ್ಥ್ಯ


logoblog

Thanks for reading General knowledge Questions and Answers

Previous
« Prev Post

No comments:

Post a Comment

If You Have any Doubts, let me Comment Here