JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, May 8, 2024

National Movements and Other GK Notes

  Jnyanabhandar       Wednesday, May 8, 2024
National Movements

💥ರಾಷ್ಟ್ರೀಯ ಚಳವಳಿಯ ಪ್ರಮುಖ ಘಟನೆಗಳು💥

🌷 𝟭𝟵𝟬𝟰 ➖ ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ..

🌷 𝟭𝟵𝟬𝟱 ➖ಬಂಗಾಳದ ವಿಭಜನೆ..

🌷 𝟭𝟵𝟬𝟲 ➖ ಮುಸ್ಲಿಂ ಲೀಗ್ ಸ್ಥಾಪನೆ..

🌷 𝟭𝟵𝟬𝟳 ➖ ಸೂರತ್ ಅಧಿವೇಶನ, ಕಾಂಗ್ರೆಸ್ ನಲ್ಲಿ ಒಡಕು..

🌷 𝟭𝟵𝟭𝟭 ➖ ಬ್ರಿಟಿಷ್ ಚಕ್ರವರ್ತಿಯ ದೆಹಲಿ ದರ್ಬಾರ್..

🌷 𝟭𝟵𝟭𝟲 ➖ ಹೋಮ್ ರೂಲ್ ಲೀಗ್ ರಚನೆ..

🌷 𝟭𝟵𝟭𝟲 ➖ ಮುಸ್ಲಿಂ ಲೀಗ್-ಕಾಂಗ್ರೆಸ್ ಒಪ್ಪಂದ (ಲಕ್ನೋ ಒಪ್ಪಂದ)..

🌷𝟭𝟵𝟭𝟳 ➖ಮಹಾತ್ಮಾ ಗಾಂಧಿಯವರಿಂದ ಚಂಪಾರಣ್‌ನಲ್ಲಿ ಚಳುವಳಿ..

🌷 𝟭𝟵𝟭𝟵 ➖ ಜಲಿಯನ್ ವಾಲಾಬಾಗ್ ಹತ್ಯಾಕಾಂಡ..

🌷 𝟭𝟵𝟭𝟵 ➖ ಖಿಲಾಫತ್ ಚಳವಳಿ..

🌷 𝟭𝟵𝟮𝟬 ➖ ಅಸಹಕಾರ ಚಳುವಳಿ..

🌷 𝟭𝟵𝟮𝟮 ➖ ಚೌರಿ-ಚೌರಾ ಹಗರಣ..

🌷 𝟭𝟵𝟮𝟳 ➖ ಸೈಮನ್ ಆಯೋಗದ ನೇಮಕ..

🌷 𝟭𝟵𝟮𝟴 ➖ ಭಾರತಕ್ಕೆ ಸೈಮನ್ ಆಯೋಗದ ಆಗಮನ..

🌷 𝟭𝟵𝟮𝟵 ➖ ಭಗತ್ ಸಿಂಗ್ ರಿಂದ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ..

🌷 𝟭𝟵𝟮𝟵 ➖ ಕಾಂಗ್ರೆಸ್ ನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕೆ ಆಗ್ರಹ..

🌷 𝟭𝟵𝟯𝟬 ➖ ನಾಗರಿಕ ಅಸಹಕಾರ ಚಳುವಳಿ..

🌷 𝟭𝟵𝟯𝟬 ➖ ಮೊದಲ ದುಂಡುಮೇಜಿನ ಸಮ್ಮೇಳನ..

🌷 𝟭𝟵𝟯𝟭 ➖ ಎರಡನೇ ದುಂಡುಮೇಜಿನ ಸಮ್ಮೇಳನ..

🌷 𝟭𝟵𝟯𝟮 ➖ ಮೂರನೇ ದುಂಡುಮೇಜಿನ ಸಮ್ಮೇಳನ..

🌷 𝟭𝟵𝟯𝟮 ➖ ಕೋಮು ಚುನಾವಣಾ ವ್ಯವಸ್ಥೆಯ ಘೋಷಣೆ..

🌷 𝟭𝟵𝟯𝟮 ➖ ಪೂನಾ ಒಪ್ಪಂದ..

🌷 𝟭𝟵𝟰𝟮 ➖ ಭಾರತ ಬಿಟ್ಟು ತೊಲಗಿ ಚಳುವಳಿ..

🌷 𝟭𝟵𝟰𝟯 ➖ ಆಜಾದ್ ಹಿಂದ್ ಫೌಜ್ ಸ್ಥಾಪನೆ..

🌷 𝟭𝟵𝟰𝟲 ➖ ಕ್ಯಾಬಿನೆಟ್ ಮಿಷನ್ ಆಗಮನ..

🌷 𝟭𝟵𝟰𝟲 ➖ ಭಾರತದ ಸಂವಿಧಾನ ಸಭೆಗೆ ಚುನಾವಣೆ..

🌷 𝟭𝟵𝟰𝟳 ➖ ಭಾರತದ ವಿಭಜನೆಯ ಮೌಂಟ್ ಬ್ಯಾಟನ್ ಯೋಜನೆ.

🌷 𝟭𝟵𝟰𝟳 ➖ ಭಾರತದ ಸ್ವಾತಂತ್ರ್ಯ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಕರ್ನಾಟಕದ ಪ್ರಮುಖ ಜಲಪಾತಗಳು

✅ ವಿಶ್ವ ಪ್ರಸಿದ್ಧ ಜೋಗ್ ಜಲಪಾತ (ಶರಾವತಿ): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.

✅ ಕುಂಚಿಕಲ್ ಜಲಪಾತ (ವಾರಾಹಿ): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದೆ.

✅ ಮಲಳ್ಳಿ ಜಲಪಾತ (ಕುಮಾರಧಾರ): ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿದೆ.

✅ ಗಗನಚುಕ್ಕಿ ಮತ್ತು ಭರಚುಕ್ಕಿ (ಕಾವೇರಿ): ಚಾಮರಾಜನಗರ ಹಾಗು ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿವೆ.

✅ ಅಬ್ಬೆ ಜಲಪಾತ (ಕಾವೇರಿ): ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿದೆ.

✅ ಗೋಕಾಕ ಜಲಪಾತ (ಘಟಪ್ರಭಾ): ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿದೆ.

✅ ಮಾಗೋಡು(ಬೇಡ್ತಿ): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ.

✅ ಉಂಚಳ್ಳಿ (ಅಘನಾಶಿನಿ): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿದೆ.

✅ ಇರ್ಪು ಜಲಪಾತ (ಲಕ್ಶ್ಮಣ ತೀರ್ಥ): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿದೆ.

✅ ಚುಂಚನಕಟ್ಟೆ (ಕಾವೇರಿ): ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನಲ್ಲಿದೆ.

✅ ಸಾತೋಡಿ ಜಲಪಾತ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ.

✅ ಕಲ್ಲತಗಿರಿ : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದೆ.

✅ ಸಿರಿಮನೆ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿದೆ

🛑ಪ್ರಮುಖ ಮೂಲ ವಸ್ತುಗಳ ಅದಿರುಗಳು🛑

🌷ಯುರೇನಿಯಂ - ಪ್ಲಿಚ್ ಬ್ಲೆಂಡ್

🌷ಸೀಸ - ಗೆಲೀನಾ

🌷ಪಾದರಸ - ಸಿನ್ಹೆಬಾರ್

🌷ಮ್ಯಾಂಗನೀಸ್ - ಪೈರಲೂಸೈಟ್

🌷ಕ್ರೋಮಿಯಂ - ಕ್ರೋಮೈಟ್

🌷ತಾಮ್ರ - ಚಾಲ್ಕೋಪೈರೆಟ್

🌷ತವರ - ಕ್ಯಾಸಿಟ್ರೈಟ್

🌷ಅಲ್ಯೂಮಿನಿಯಂ - ಬಾಕ್ಸೈಟ್

🌷ಸತು      - ಸ್ಟ್ಯಾಲರೈಟ್

🌷ಟಂಗಸ್ಟನ್  - ವೊಲ್ಟ್ರಮೈಟ್, ಸ್ಕೀಲೈಟ್

🌷ನಿಕ್ಕಲ್  -         ಪೇಂಟ್ ಲ್ಯಾಂಡೈಟ್

🌷ಥೋರಿಯಂ    - ಮೋನೋಸೈಟ್

🌷ಬೆಳ್ಳಿ             -  ಅರ್ಜೆಂಟೈಟ್
logoblog

Thanks for reading National Movements and Other GK Notes

Previous
« Prev Post

No comments:

Post a Comment

If You Have any Doubts, let me Comment Here